📰 ಕನ್ನಡ ರಾಜ್ಯೋತ್ಸವ ನಮ್ಮ ಒಗ್ಗಟ್ಟು, ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತ: ಶಾಸಕ ಎನ್.ಹೆಚ್. ಕೋನರಡ್ಡಿ
📰 ಕನ್ನಡ ರಾಜ್ಯೋತ್ಸವ ನಮ್ಮ ಒಗ್ಗಟ್ಟು, ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತ: ಶಾಸಕ ಎನ್.ಹೆಚ್. ಕೋನರಡ್ಡಿ ನವಲಗುಂದ: ರಾಜ್ಯದಲ್ಲಿ ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅತ್ಯಾನಂದದಿಂದ ಆಚರಿಸಲಾಗುತ್ತದೆ. 1956ನೇ ಇಸವಿಯಲ್ಲಿ ವಿವಿಧ ಕನ್ನಡ ಭಾಷಾಭಿಮಾನಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ಒಂದೇ ಆಡಳಿತಾತ್ಮಕ ಘಟಕವಾಗಿ ಸೇರಿಸಿ, ಮೈಸೂರು ರಾಜ್ಯವನ್ನು ನಿರ್ಮಿಸಲಾಯಿತು. ನಂತರ 1973ರಲ್ಲಿ ಅದಕ್ಕೆ “ಕರ್ನಾಟಕ” ಎಂದು ನಾಮಕರಣ ಮಾಡಲಾಯಿತು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. ಅವರು ಶುಕ್ರವಾರ ನವಲಗುಂದ ತಹಶೀಲ್ದಾರ ಕಚೇರಿ…

