ಕನ್ನಡಿಗರು ಅಭಿಮಾನ ಶೂನ್ಯರಾಗದೇ ಕನ್ನಡ ಸಂಸ್ಕೃತಿ ಬಗ್ಗೆ ನಿರಂತರ ಜಾಗೃತಿ ಹೊಂದಬೇಕು: ಡಾ. ವೀರಣ್ಣ ರಾಜೂರ
📰 ಕನ್ನಡಿಗರು ಅಭಿಮಾನ ಶೂನ್ಯರಾಗದೇ ಕನ್ನಡ ಸಂಸ್ಕೃತಿ ಬಗ್ಗೆ ನಿರಂತರ ಜಾಗೃತಿ ಹೊಂದಬೇಕು: ಡಾ. ವೀರಣ್ಣ ರಾಜೂರ ಧಾರವಾಡ: ಕನ್ನಡಿಗರು ಅಭಿಮಾನ ಶೂನ್ಯರಾಗದೇ, ಕನ್ನಡ ಸಂಸ್ಕೃತಿಯ ಬಗ್ಗೆ ನಿರಂತರ ಜಾಗೃತಿ ಮತ್ತು ಅಭಿಮಾನ ಹೊಂದಬೇಕೆಂದು ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರು ಕರೆ ನೀಡಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶನಿವಾರದಂದು ಆಯೋಜಿಸಿದ್ದ, ಸಂಘದ ಪ್ರಸಕ್ತ ತ್ರೈವಾರ್ಷಿಕ ಸಾಲಿನ ಗೌರವ ಉಪಾಧ್ಯಕ್ಷರಾಗಿ ನೇಮಕಗೊಂಡ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ…

