Skip to content
September 19, 2026
  • ಬಗೆದಷ್ಟೂ ಬಯಲಾಗ್ತಿದೆ KPSC ಹಗರಣದ ಕರಾಳ ಮುಖ: ಪರೀಕ್ಷೆಯ ‘ಸ್ಟ್ರಾಂಗ್ ರೂಂ’ ಆಗಿತ್ತಾ ಕನ್ನಾಳೆ ಮನೆ?!
  • ರಾಷ್ಟ್ರೀಯ ಶಿಕ್ಷಣ ಸುಧಾರಣೆಗಳ ಕುರಿತು ಕೇಂದ್ರ ಶಿಕ್ಷಣ ಸಚಿವರಿಗೆ ಮನವಿ
  • ಹುಬ್ಬಳ್ಳಿ: ಮದುವೆಯಾಗಿ ಐದನೇ ತಿಂಗಳಲ್ಲೇ ಪತ್ನಿ ಕೊಲೆ: ಕ್ಷುಲ್ಲಕ ಜಗಳಕ್ಕೆ ಹೆಲ್ಮೆಟ್‌ನಿಂದ ತಲೆಗೆ ಹೊಡೆದು ಹತ್ಯೆ; ಪತಿ ಪರಾರಿ
  • ‘ಮೈ ಪಬ್ಲಿಕ್ ಸಮಾಚಾರ’ ವಿಶೇಷ ವರದಿ ಪರಿಣಾಮ: ಕಲ್ಮೇಶ್ವರ ನಗರಕ್ಕೆ KUIDFC ಅಧಿಕಾರಿಗಳ ಭೇಟಿ, ನೀರಿನ ಗೊಂದಲಕ್ಕೆ ತೆರೆ
My Public Samachar

My Public Samachar

An news channel

Reporter
Random News
  • Astrology
  • Bangalore
  • Business
  • Cricket
  • dharwad
  • Education
  • Hubli
  • Jobs/ Ads
  • Karnataka
  • Life & Style
  • Mangalore
  • Mysore
  • Sports
  • Stories
  • Top News
  • video feed
  • ಉ ಕನ್ನಡ
  • ಉಡುಪಿ
  • ಕಲಬುರ್ಗಿ
  • ಕೊಡಗು
  • ಕೊಪ್ಪಳ
  • ಕೊಲಾರ
  • ಕ್ರೈಂ ಸುದ್ದಿಗಳು
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ತುಮಕೂರು
  • ದ.ಕನ್ನಡ
  • ದಾವಣಗೆರಿ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ
  • ಬೆಂಗಳೂರ ಗ್ರಾಮಾಂತರ
  • ಬೆಳಗಾವಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ವಿಜಯಪುರ
  • ಶಿವಮೊಗ್ಗ
  • ಹಾವೇರಿ
  • ಹಾಸನ

Founder

publicsamachar

Girish

  • Home
  • Ads/ Jobs
  • Youtube
  • Astrology
  • Bangalore
  • Business
  • Cricket
  • dharwad
  • Education
  • Hubli
  • Jobs/ Ads
  • Karnataka
    • ಉ ಕನ್ನಡ
    • ಉಡುಪಿ
    • ಕಲಬುರ್ಗಿ
    • ಕೊಡಗು
    • ಕೊಪ್ಪಳ
    • ಕೊಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದ.ಕನ್ನಡ
    • ದಾವಣಗೆರಿ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರ ಗ್ರಾಮಾಂತರ
    • ಬೆಂಗಳೂರ ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • Mysore
  • Life & Style
  • Mangalore
  • Sports
  • Top News
  • ಕ್ರೈಂ ಸುದ್ದಿಗಳು
  • ರಾಷ್ಟ್ರೀಯ
  • video
  • download
  • Privacy Policy
  • Terms of Service
Youtube Live
News
  • Birthday murder: Man killed for smearing cake on friend’s face; two held | India News

    3 hours ago
  • America beyond the usual: Private trains, secret cellar tastings and tables with famous chefs; luxury experiences money can buy |

    3 hours ago
  • Asian Games: Karate team leaves without coaches; equestrian riders caught in accred maze | Asian Games 2026 News

    4 hours ago
  • Ukraine War Sexual Violence: UN report finds widespread sexual violence in Ukraine war, 89% of cases linked to Russia

    4 hours ago
  • Kyiv comes under missile attack, explosions heard across Ukrainian capital

    4 hours ago
  • ‘I had no doubts’: Lone holdout juror says Lindsay Clancy deliberately killed her 3 children

    5 hours ago

Education

Education
Five Indiana engineering students built a 12-hour wearable that helps visually impaired users detect obstacles beyond a cane or guide dog
Education
Meet Pragya, the student who found an alternative route to IIT Madras and became an AI/ML Engineer
Education
Meet Shankh Mitra: The Jadavpur University graduate who became one of the world’s highest-paid CEOs
Education
IBPS RRB Clerk Vacancies 2026: 8,183 vacancies, check application dates, eligibility and exam schedule; check direct link here

YouTube Video VVU4TkFUS1FzZmlCSDc4S1Qwc3ltbGRnLmVNVnQ1WEJwcmNn ✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ

ಕುಂದಗೋಳ: ನವ್ಹಬಂರ 31 ರ ಒಳಗಾಗಿ ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ  ಕನ್ನಡದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಮಾಜಿ ಸಚಿವ ದಿ.ಸಿ.ಎಸ್. ಶಿವಳ್ಳಿಯವರ ಸಮಾಧಿ ಪಕ್ಕದ ಜಮೀನಿನಲ್ಲಿ ನಡೆದ ಈ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಮನಸೂರುಮಠದ ಶ್ರೀಗಳಾದ ಬಸವರಾಜ ದೇವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ನೂರಾರು ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯರನ್ನು ಒಳಗೊಂಡಂತೆ ಹಾಗೂ ಕೇಂದ್ರ ಸರ್ಕಾರ ನವಬಂರ 31 ರ ಒಳಗಾಗಿ ಈ ಮಹನಿಯರ ಹೆಸರು ನಾಮಕರಣ ಮಾಡದೆ ಪಕ್ಷದಲ್ಲಿ  ಡಿಸೆಂಬರ್ 27 ಕ್ಕೆ ಈ ನಿಲ್ದಾಣಗಳಿಗೆ ಹೆಸರು ನಾಮಕರಣ ಮಾಡುವಂತೆ ಬೃಹತ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೇಂದ್ರ ಸಚಿವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನವಿದ್ದು, ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆಯಿದೆ, ಆದರೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರತಿಭಟನೆ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡರಾದ ಅಡೀವೆಪ್ಪ ಶಿವಳ್ಳಿಯವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು), ಶ್ರೀ ಜಗಜ್ಯೋತಿ ಬಸವೇಶ್ವರ—ಈ ಮಹನೀಯರೆಲ್ಲರೂ ನಾಡು, ನುಡಿ, ನೆಲ, ಜಲಕ್ಕೆ ಹೋರಾಡಿದ ಮಹಾನುಭಾವರು. ಇಂತಹವರ ಹೆಸರಿಡಲು ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಹಿನ್ನೆಲೆಯಲ್ಲಿ, ತಾಲ್ಲೂಕಿನಿಂದ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಜಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಕರೆ ನೀಡಿದರು. ಈ ಕೂಗು ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲೂಕಿನ ಗ್ರಾಮಗಳೆನ್ನದೆ ಎಲ್ಲಾ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು. ಆಯಾ ಗ್ರಾಮ ಹಾಗೂ ತಾಲ್ಲೂಕುಗಳ ಮುಖಂಡರು ಇದಕ್ಕೆ ಬೇಕಾದ ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ತಮ್ಮ ವಾಹನಗಳೊಂದಿಗೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಕಣ್ತೆರೆಸುವಂತಹ ಕೆಲಸ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿ, ಒಟ್ಟಾರೆಯಾಗಿ ಅಂದಾಜು 50ರಿಂದ 60 ಸಾವಿರ ಜನ ಸೇರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಹೋರಾಟದ ಕುರಿತು ಮಹನಿಯರು ಇರುವ ಪೊಷ್ಟರ ಬೀಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಪ್ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕ್ಕಿರೇಶ ನಾಯ್ಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. #ashrayayojane #breakingnews #kannadanews #kundagol #kundagolnews #publicsamachar #aiinfluencers #biography #classicalmusic
✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ

ಕುಂದಗೋಳ: ನವ್ಹಬಂರ 31 ರ ಒಳಗಾಗಿ ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ  ಕನ್ನಡದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಮಾಜಿ ಸಚಿವ ದಿ.ಸಿ.ಎಸ್. ಶಿವಳ್ಳಿಯವರ ಸಮಾಧಿ ಪಕ್ಕದ ಜಮೀನಿನಲ್ಲಿ ನಡೆದ ಈ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಮನಸೂರುಮಠದ ಶ್ರೀಗಳಾದ ಬಸವರಾಜ ದೇವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ನೂರಾರು ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯರನ್ನು ಒಳಗೊಂಡಂತೆ ಹಾಗೂ ಕೇಂದ್ರ ಸರ್ಕಾರ ನವಬಂರ 31 ರ ಒಳಗಾಗಿ ಈ ಮಹನಿಯರ ಹೆಸರು ನಾಮಕರಣ ಮಾಡದೆ ಪಕ್ಷದಲ್ಲಿ  ಡಿಸೆಂಬರ್ 27 ಕ್ಕೆ ಈ ನಿಲ್ದಾಣಗಳಿಗೆ ಹೆಸರು ನಾಮಕರಣ ಮಾಡುವಂತೆ ಬೃಹತ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೇಂದ್ರ ಸಚಿವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನವಿದ್ದು, ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆಯಿದೆ, ಆದರೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರತಿಭಟನೆ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡರಾದ ಅಡೀವೆಪ್ಪ ಶಿವಳ್ಳಿಯವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು), ಶ್ರೀ ಜಗಜ್ಯೋತಿ ಬಸವೇಶ್ವರ—ಈ ಮಹನೀಯರೆಲ್ಲರೂ ನಾಡು, ನುಡಿ, ನೆಲ, ಜಲಕ್ಕೆ ಹೋರಾಡಿದ ಮಹಾನುಭಾವರು. ಇಂತಹವರ ಹೆಸರಿಡಲು ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಹಿನ್ನೆಲೆಯಲ್ಲಿ, ತಾಲ್ಲೂಕಿನಿಂದ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಜಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಕರೆ ನೀಡಿದರು. ಈ ಕೂಗು ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲೂಕಿನ ಗ್ರಾಮಗಳೆನ್ನದೆ ಎಲ್ಲಾ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು. ಆಯಾ ಗ್ರಾಮ ಹಾಗೂ ತಾಲ್ಲೂಕುಗಳ ಮುಖಂಡರು ಇದಕ್ಕೆ ಬೇಕಾದ ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ತಮ್ಮ ವಾಹನಗಳೊಂದಿಗೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಕಣ್ತೆರೆಸುವಂತಹ ಕೆಲಸ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿ, ಒಟ್ಟಾರೆಯಾಗಿ ಅಂದಾಜು 50ರಿಂದ 60 ಸಾವಿರ ಜನ ಸೇರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಹೋರಾಟದ ಕುರಿತು ಮಹನಿಯರು ಇರುವ ಪೊಷ್ಟರ ಬೀಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಪ್ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕ್ಕಿರೇಶ ನಾಯ್ಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. #ashrayayojane #breakingnews #kannadanews #kundagol #kundagolnews #publicsamachar #aiinfluencers #biography #classicalmusic
✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ
YouTube Bans Hundreds of AI Deepfake Videos | New Rules for AI Creators 2025 🔥 #aiinfluencers
ಕುಂದಗೋಳದ ತಾ.ಪಂ ಕೆಡಿಪಿ ಸಭೆ ಈ ಬಾರಿ ಗದ್ದಲದಿಂದ ಕಂಗೊಳಿಸಿತು! 😱
ಗ್ಯಾರಂಟಿ ಯೋಜನೆ ಸದಸ್ಯರ ಪ್ರಶ್ನೆಗಳಿಗೆ ಪಿಡಿಓಗಳ ಒಕ್ಕೂಟವೇ ಕೆರಳಿತು.
ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ನಡೆದ ಆಕ್ರಮ ಸಿಬ್ಬಂದಿ ನೇಮಕಾತಿ, ಪಿಡಿಓ ಗೈರುಹಾಜರಿ, ಮತ್ತು ವೇತನ ಅವ್ಯವಹಾರಗಳ ಆರೋಪಗಳು ಸಭೆಯ ವಾತಾವರಣವನ್ನು ಬಿಸಿಗೊಳಿಸಿದವು.🔥

ಸದಸ್ಯ ಅಡಿವೇಪ್ಪ ಹೆಬಸೂರ ಮತ್ತು ಮಂಜುನಾಥ ಹಾದಿಮಣಿ ಅವರ ಗಂಭೀರ ಆರೋಪಗಳ ನಡುವೆ, ಶಾಸಕ ಎದುರೇ ಅಧಿಕಾರಿಗಳ ಮೇಲೆ ಅಸಮಾಧಾನ ಸ್ಪೋಟವಾಯಿತು.
ಈ ವಿವಾದಗಳು ಕೇವಲ ಸಭೆಯಷ್ಟರಲ್ಲೇ ನಿಂತುಕೊಳ್ಳುತ್ತವೆಯಾ? ಅಥವಾ ನಿಜವಾದ ಕ್ರಮ ಕೈಗೊಳ್ಳಲಾಗುತ್ತದೆಯಾ?
ನೋಡಿ ಕುಂದಗೋಳ ತಾ.ಪಂ ಸಭೆಯ ಪೂರ್ಣ ವರದಿ — ಜನರ ಕಂಠಧ್ವನಿ! 🎤

👉 ಪಬ್ಲಿಕ್ ಸಮಾಚಾರದ ಸ್ಪೆಷಲ್ ವರದಿ
ತಾಜಾ ಸುದ್ದಿ, ಜನರ ಪ್ರಶ್ನೆ, ಅಧಿಕಾರಿಗಳ ಉತ್ತರ — ಎಲ್ಲವೂ ಒಂದೇ ವಿಡಿಯೋದಲ್ಲಿ!

📢 #PublicSamachara #Kundagol #PDO #KDPMEETING #NewsUpdate #KarnatakaPolitics #GovernmentMeeting #TalukPanchayat #BreakingNews #LocalNews #KannadaNews #PublicVoice #GarenteeYojane #AdivappaHebasur #ManjunathHadimani #CorruptionInKarnataka #PDOAbsent #KundagolTAPM #PDOvsMembers #KundagolNews #KarnatakaUpdates
ಕುಂದಗೋಳ ತಾ.ಪಂ ಸಭೆ ಗದ್ದಲ – ಶಾಸಕ ಎದುರೇ ಪಿಡಿಓ-ಸದಸ್ಯರ ಘರ್ಷಣೆ!
ಗ್ರಾಮಸಭೆ ಇಲ್ಲ ವಾರ್ಡ ಸಭೆ ಇಲ್ಲ, ಕೋಟ್ಯಾಂತರ ರೂ. ಹಗರಣದ ಆರೋಪ!
ಕುಂದಗೋಳ ಆಶ್ರಯ ಹಗರಣ ಬಯಲು! | ಬಡವರ ಹಕ್ಕಿಗೆ ದ್ರೋಹ?#PublicSamachar #AshrayaYojane #KundagolNews
ನಮಸ್ಕಾರ! ಕುಂದಗೋಳದಿಂದ ಬಹುದೊಡ್ಡ ಸ್ಫೋಟಕ ಸುದ್ದಿಯೊಂದಿಗೆ ನಿಮ್ಮ Public Samachar ಮುಂದೆ ಬಂದಿದೆ.  
ಬಡವರ ಪಾಲಿನ ಆಶ್ರಯ ಯೋಜನೆಯ ಹಗರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ!  

ಪಟ್ಟಣ ಪಂಚಾಯತಿಯ ನಿವೇಶನ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರದ ಆರೋಪವನ್ನು ಪಪಂ ಸದಸ್ಯ ಗಣೇಶ ಕೋಕಾಟೆ ಬಯಲಿಗೆಳೆದಿದ್ದಾರೆ.  
👉 ಬಡವರ ಹಕ್ಕು ಕಸಿದು ಜನಪ್ರತಿನಿಧಿಗಳ ಕುಟುಂಬಕ್ಕೆ ನಿವೇಶನ ನೀಡಲಾಗಿದೆ ಎಂಬ ಗಂಭೀರ ಆರೋಪ!  
👉 ನಿಯಮ ಉಲ್ಲಂಘನೆ, ಅಧಿಕಾರಿಗಳ ಮೌನ ಮತ್ತು ಸಭೆಯಲ್ಲಿನ ಗೊಂದಲದ ವಾತಾವರಣ!  

ಈ ವಿಡಿಯೋದಲ್ಲಿ:  
✔️ ಭ್ರಷ್ಟಾಚಾರದ ಪ್ರಮುಖ ಅಂಶಗಳು  
✔️ ಸಭೆಯಲ್ಲಿನ ಘಟನೆಗಳು  
✔️ ಅಧಿಕಾರಿಗಳ ಪ್ರತಿಕ್ರಿಯೆ  
✔️ ಮುಂದೇನು ಆಗಬಹುದು?  

ಇದನ್ನು ನೋಡಿ, ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ನಲ್ಲಿ ಹಂಚಿಕೊಳ್ಳಿ.  
Public Samachar ಸದಾ ಜನಪರ ಧ್ವನಿಗೆ ಬದ್ಧ!  

📌 ನಮ್ಮ ಚಾನಲ್‌ಗೆ SUBSCRIBE ಮಾಡಿ – ಹೊಸ ಅಪ್‌ಡೇಟ್‌ಗಳನ್ನು ತಕ್ಷಣ ಪಡೆಯಿರಿ.  
👍 LIKE ಮಾಡಿ | 📝 COMMENT ಮಾಡಿ | 🔔 NOTIFICATION ON ಮಾಡಿ  

#PublicSamachar #BreakingNews #Kundagol #AshrayaYojane #CorruptionNews #KannadaNews
👉 "ಕುಂದಗೋಳದಲ್ಲಿ ಭ್ರಷ್ಟಾಚಾರದ ಬಾಂಬ್ 💥 | ಆಶ್ರಯ ಯೋಜನೆ ಹಗರಣ ಬಯಲಾಗಿದೆಯೇ? | Public Samachar"
✨ Sawai Gandharv – the legendary Hindustani classical vocalist who left an everlasting mark on Indian music.
In this video, we bring you his biography and a glimpse into his timeless concerts that continue to inspire generations.

🎶 What you will discover in this video:

Early life and musical journey of Sawai Gandharv

His contribution to Hindustani classical music

Memorable concerts and performances

His legacy and influence on future artists

Sawai Gandharv is celebrated as a guru, performer, and torchbearer of the Kirana Gharana. His voice, style, and dedication remain unmatched in the world of classical music.

🔔 Don’t forget to Like, Share & Subscribe for more inspiring biographies of great Indian musicians.

👉 Share your thoughts in the comments – What inspires you the most about Sawai Gandharv?

#SawaiGandharv #Biography #ClassicalMusic #IndianMusic #Concert #Hindustani
Sawai Gandharv: Biography & Timeless Concert | Legacy of Hindustani Classical Music
Krishi Mela 2025 Dharwad | ಕೃಷಿ ಮೇಳ 2025 ಧಾರವಾಡ | UAS Dharwad Agricultural Expo Highlights

Welcome to Krishi Mela 2025 at the University of Agricultural Sciences, Dharwad (Sep 13–16)! 🌱✨
In this video, we bring you the best highlights — seed mela, new farm technology, farmer interviews, government announcements, agri startups, and unique stalls that made this year’s mela special.

👉 What you’ll see in this video:

Huge seed sales of jowar, groundnut, safflower & more

Farm technology demos: drones, precision farming tools, soil health solutions

Farmer success stories & interviews straight from Dharwad

Government schemes & CM’s announcements for farmers

560+ stalls & field demos from agriculture institutes & startups

Special attractions: insect-based food demo, organic products, farm innovations

📍 Event Details:
Krishi Mela 2025 | Sep 13–16 | UAS Dharwad, Karnataka

▬▬▬▬▬▬▬▬▬▬▬▬▬▬
💡 Why Watch?
If you are a farmer, student, startup, or agriculture enthusiast, this video gives you the complete experience of Krishi Mela Dharwad 2025 — without missing a single highlight. Perfect for those who couldn’t attend in person!

▬▬▬▬▬▬▬▬▬▬▬▬▬▬
🔔 Subscribe for more agriculture news & updates
👍 Like & Share this video with your farmer groups and friends.
💬 Comment below: Which stall or technology impressed you the most?

▬▬▬▬▬▬▬▬▬▬▬▬▬▬
🎯 Hashtags for SEO:
#KrishiMela2025 #Dharwad #KrushiMela #Agriculture #Farmers #UASDharwad #FarmTechnology #Seeds #Karnataka
ಕೃಷಿ ಮೇಳ 2025 — ಧಾರವಾಡ | ಹೊಸ ಕೃಷಿ ತಂತ್ರಜ್ಞಾನ, ಬೀಜ ಮಾರಾಟ ಮತ್ತು ರೈತ ಸಂದರ್ಶನಗಳು (ಸೆಪ್ಟೆಂ 13–16)
This ancient temple stands as a silent storyteller of centuries gone by, where stone and scripture whisper tales of devotion, artistry, and resilience. Once weathered by time, the temple has been lovingly reconstructed, reviving its grandeur while preserving its sacred essence. The intricate carvings, majestic pillars, and serene sanctum invite every visitor to step into history — not just to witness a monument, but to feel the spirit of a civilization reborn.
✨ A Glimpse into Timeless Heritage ✨
Subscribe

  • Top News

Businesses need community support to stay afloat

Girish4 years ago01 mins

Lorem Ipsum is simply dummy text of the printing and typesetting industry. Lorem Ipsum has been the industry’s standard

Read More
  • 1
  • …
  • 6,990
  • 6,991
  • 6,992

YouTube Video VVU4TkFUS1FzZmlCSDc4S1Qwc3ltbGRnLmVNVnQ1WEJwcmNn ✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ

ಕುಂದಗೋಳ: ನವ್ಹಬಂರ 31 ರ ಒಳಗಾಗಿ ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ  ಕನ್ನಡದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಮಾಜಿ ಸಚಿವ ದಿ.ಸಿ.ಎಸ್. ಶಿವಳ್ಳಿಯವರ ಸಮಾಧಿ ಪಕ್ಕದ ಜಮೀನಿನಲ್ಲಿ ನಡೆದ ಈ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಮನಸೂರುಮಠದ ಶ್ರೀಗಳಾದ ಬಸವರಾಜ ದೇವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ನೂರಾರು ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯರನ್ನು ಒಳಗೊಂಡಂತೆ ಹಾಗೂ ಕೇಂದ್ರ ಸರ್ಕಾರ ನವಬಂರ 31 ರ ಒಳಗಾಗಿ ಈ ಮಹನಿಯರ ಹೆಸರು ನಾಮಕರಣ ಮಾಡದೆ ಪಕ್ಷದಲ್ಲಿ  ಡಿಸೆಂಬರ್ 27 ಕ್ಕೆ ಈ ನಿಲ್ದಾಣಗಳಿಗೆ ಹೆಸರು ನಾಮಕರಣ ಮಾಡುವಂತೆ ಬೃಹತ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೇಂದ್ರ ಸಚಿವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನವಿದ್ದು, ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆಯಿದೆ, ಆದರೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರತಿಭಟನೆ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡರಾದ ಅಡೀವೆಪ್ಪ ಶಿವಳ್ಳಿಯವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು), ಶ್ರೀ ಜಗಜ್ಯೋತಿ ಬಸವೇಶ್ವರ—ಈ ಮಹನೀಯರೆಲ್ಲರೂ ನಾಡು, ನುಡಿ, ನೆಲ, ಜಲಕ್ಕೆ ಹೋರಾಡಿದ ಮಹಾನುಭಾವರು. ಇಂತಹವರ ಹೆಸರಿಡಲು ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಹಿನ್ನೆಲೆಯಲ್ಲಿ, ತಾಲ್ಲೂಕಿನಿಂದ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಜಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಕರೆ ನೀಡಿದರು. ಈ ಕೂಗು ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲೂಕಿನ ಗ್ರಾಮಗಳೆನ್ನದೆ ಎಲ್ಲಾ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು. ಆಯಾ ಗ್ರಾಮ ಹಾಗೂ ತಾಲ್ಲೂಕುಗಳ ಮುಖಂಡರು ಇದಕ್ಕೆ ಬೇಕಾದ ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ತಮ್ಮ ವಾಹನಗಳೊಂದಿಗೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಕಣ್ತೆರೆಸುವಂತಹ ಕೆಲಸ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿ, ಒಟ್ಟಾರೆಯಾಗಿ ಅಂದಾಜು 50ರಿಂದ 60 ಸಾವಿರ ಜನ ಸೇರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಹೋರಾಟದ ಕುರಿತು ಮಹನಿಯರು ಇರುವ ಪೊಷ್ಟರ ಬೀಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಪ್ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕ್ಕಿರೇಶ ನಾಯ್ಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. #ashrayayojane #breakingnews #kannadanews #kundagol #kundagolnews #publicsamachar #aiinfluencers #biography #classicalmusic
✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ

ಕುಂದಗೋಳ: ನವ್ಹಬಂರ 31 ರ ಒಳಗಾಗಿ ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ  ಕನ್ನಡದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಮಾಜಿ ಸಚಿವ ದಿ.ಸಿ.ಎಸ್. ಶಿವಳ್ಳಿಯವರ ಸಮಾಧಿ ಪಕ್ಕದ ಜಮೀನಿನಲ್ಲಿ ನಡೆದ ಈ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಮನಸೂರುಮಠದ ಶ್ರೀಗಳಾದ ಬಸವರಾಜ ದೇವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ನೂರಾರು ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯರನ್ನು ಒಳಗೊಂಡಂತೆ ಹಾಗೂ ಕೇಂದ್ರ ಸರ್ಕಾರ ನವಬಂರ 31 ರ ಒಳಗಾಗಿ ಈ ಮಹನಿಯರ ಹೆಸರು ನಾಮಕರಣ ಮಾಡದೆ ಪಕ್ಷದಲ್ಲಿ  ಡಿಸೆಂಬರ್ 27 ಕ್ಕೆ ಈ ನಿಲ್ದಾಣಗಳಿಗೆ ಹೆಸರು ನಾಮಕರಣ ಮಾಡುವಂತೆ ಬೃಹತ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೇಂದ್ರ ಸಚಿವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನವಿದ್ದು, ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆಯಿದೆ, ಆದರೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರತಿಭಟನೆ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡರಾದ ಅಡೀವೆಪ್ಪ ಶಿವಳ್ಳಿಯವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು), ಶ್ರೀ ಜಗಜ್ಯೋತಿ ಬಸವೇಶ್ವರ—ಈ ಮಹನೀಯರೆಲ್ಲರೂ ನಾಡು, ನುಡಿ, ನೆಲ, ಜಲಕ್ಕೆ ಹೋರಾಡಿದ ಮಹಾನುಭಾವರು. ಇಂತಹವರ ಹೆಸರಿಡಲು ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಹಿನ್ನೆಲೆಯಲ್ಲಿ, ತಾಲ್ಲೂಕಿನಿಂದ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಜಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಕರೆ ನೀಡಿದರು. ಈ ಕೂಗು ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲೂಕಿನ ಗ್ರಾಮಗಳೆನ್ನದೆ ಎಲ್ಲಾ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು. ಆಯಾ ಗ್ರಾಮ ಹಾಗೂ ತಾಲ್ಲೂಕುಗಳ ಮುಖಂಡರು ಇದಕ್ಕೆ ಬೇಕಾದ ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ತಮ್ಮ ವಾಹನಗಳೊಂದಿಗೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಕಣ್ತೆರೆಸುವಂತಹ ಕೆಲಸ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿ, ಒಟ್ಟಾರೆಯಾಗಿ ಅಂದಾಜು 50ರಿಂದ 60 ಸಾವಿರ ಜನ ಸೇರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಹೋರಾಟದ ಕುರಿತು ಮಹನಿಯರು ಇರುವ ಪೊಷ್ಟರ ಬೀಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಪ್ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕ್ಕಿರೇಶ ನಾಯ್ಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. #ashrayayojane #breakingnews #kannadanews #kundagol #kundagolnews #publicsamachar #aiinfluencers #biography #classicalmusic
✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ
YouTube Bans Hundreds of AI Deepfake Videos | New Rules for AI Creators 2025 🔥 #aiinfluencers
ಕುಂದಗೋಳದ ತಾ.ಪಂ ಕೆಡಿಪಿ ಸಭೆ ಈ ಬಾರಿ ಗದ್ದಲದಿಂದ ಕಂಗೊಳಿಸಿತು! 😱
ಗ್ಯಾರಂಟಿ ಯೋಜನೆ ಸದಸ್ಯರ ಪ್ರಶ್ನೆಗಳಿಗೆ ಪಿಡಿಓಗಳ ಒಕ್ಕೂಟವೇ ಕೆರಳಿತು.
ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ನಡೆದ ಆಕ್ರಮ ಸಿಬ್ಬಂದಿ ನೇಮಕಾತಿ, ಪಿಡಿಓ ಗೈರುಹಾಜರಿ, ಮತ್ತು ವೇತನ ಅವ್ಯವಹಾರಗಳ ಆರೋಪಗಳು ಸಭೆಯ ವಾತಾವರಣವನ್ನು ಬಿಸಿಗೊಳಿಸಿದವು.🔥

ಸದಸ್ಯ ಅಡಿವೇಪ್ಪ ಹೆಬಸೂರ ಮತ್ತು ಮಂಜುನಾಥ ಹಾದಿಮಣಿ ಅವರ ಗಂಭೀರ ಆರೋಪಗಳ ನಡುವೆ, ಶಾಸಕ ಎದುರೇ ಅಧಿಕಾರಿಗಳ ಮೇಲೆ ಅಸಮಾಧಾನ ಸ್ಪೋಟವಾಯಿತು.
ಈ ವಿವಾದಗಳು ಕೇವಲ ಸಭೆಯಷ್ಟರಲ್ಲೇ ನಿಂತುಕೊಳ್ಳುತ್ತವೆಯಾ? ಅಥವಾ ನಿಜವಾದ ಕ್ರಮ ಕೈಗೊಳ್ಳಲಾಗುತ್ತದೆಯಾ?
ನೋಡಿ ಕುಂದಗೋಳ ತಾ.ಪಂ ಸಭೆಯ ಪೂರ್ಣ ವರದಿ — ಜನರ ಕಂಠಧ್ವನಿ! 🎤

👉 ಪಬ್ಲಿಕ್ ಸಮಾಚಾರದ ಸ್ಪೆಷಲ್ ವರದಿ
ತಾಜಾ ಸುದ್ದಿ, ಜನರ ಪ್ರಶ್ನೆ, ಅಧಿಕಾರಿಗಳ ಉತ್ತರ — ಎಲ್ಲವೂ ಒಂದೇ ವಿಡಿಯೋದಲ್ಲಿ!

📢 #PublicSamachara #Kundagol #PDO #KDPMEETING #NewsUpdate #KarnatakaPolitics #GovernmentMeeting #TalukPanchayat #BreakingNews #LocalNews #KannadaNews #PublicVoice #GarenteeYojane #AdivappaHebasur #ManjunathHadimani #CorruptionInKarnataka #PDOAbsent #KundagolTAPM #PDOvsMembers #KundagolNews #KarnatakaUpdates
ಕುಂದಗೋಳ ತಾ.ಪಂ ಸಭೆ ಗದ್ದಲ – ಶಾಸಕ ಎದುರೇ ಪಿಡಿಓ-ಸದಸ್ಯರ ಘರ್ಷಣೆ!
ಗ್ರಾಮಸಭೆ ಇಲ್ಲ ವಾರ್ಡ ಸಭೆ ಇಲ್ಲ, ಕೋಟ್ಯಾಂತರ ರೂ. ಹಗರಣದ ಆರೋಪ!
ಕುಂದಗೋಳ ಆಶ್ರಯ ಹಗರಣ ಬಯಲು! | ಬಡವರ ಹಕ್ಕಿಗೆ ದ್ರೋಹ?#PublicSamachar #AshrayaYojane #KundagolNews
ನಮಸ್ಕಾರ! ಕುಂದಗೋಳದಿಂದ ಬಹುದೊಡ್ಡ ಸ್ಫೋಟಕ ಸುದ್ದಿಯೊಂದಿಗೆ ನಿಮ್ಮ Public Samachar ಮುಂದೆ ಬಂದಿದೆ.  
ಬಡವರ ಪಾಲಿನ ಆಶ್ರಯ ಯೋಜನೆಯ ಹಗರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ!  

ಪಟ್ಟಣ ಪಂಚಾಯತಿಯ ನಿವೇಶನ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರದ ಆರೋಪವನ್ನು ಪಪಂ ಸದಸ್ಯ ಗಣೇಶ ಕೋಕಾಟೆ ಬಯಲಿಗೆಳೆದಿದ್ದಾರೆ.  
👉 ಬಡವರ ಹಕ್ಕು ಕಸಿದು ಜನಪ್ರತಿನಿಧಿಗಳ ಕುಟುಂಬಕ್ಕೆ ನಿವೇಶನ ನೀಡಲಾಗಿದೆ ಎಂಬ ಗಂಭೀರ ಆರೋಪ!  
👉 ನಿಯಮ ಉಲ್ಲಂಘನೆ, ಅಧಿಕಾರಿಗಳ ಮೌನ ಮತ್ತು ಸಭೆಯಲ್ಲಿನ ಗೊಂದಲದ ವಾತಾವರಣ!  

ಈ ವಿಡಿಯೋದಲ್ಲಿ:  
✔️ ಭ್ರಷ್ಟಾಚಾರದ ಪ್ರಮುಖ ಅಂಶಗಳು  
✔️ ಸಭೆಯಲ್ಲಿನ ಘಟನೆಗಳು  
✔️ ಅಧಿಕಾರಿಗಳ ಪ್ರತಿಕ್ರಿಯೆ  
✔️ ಮುಂದೇನು ಆಗಬಹುದು?  

ಇದನ್ನು ನೋಡಿ, ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ನಲ್ಲಿ ಹಂಚಿಕೊಳ್ಳಿ.  
Public Samachar ಸದಾ ಜನಪರ ಧ್ವನಿಗೆ ಬದ್ಧ!  

📌 ನಮ್ಮ ಚಾನಲ್‌ಗೆ SUBSCRIBE ಮಾಡಿ – ಹೊಸ ಅಪ್‌ಡೇಟ್‌ಗಳನ್ನು ತಕ್ಷಣ ಪಡೆಯಿರಿ.  
👍 LIKE ಮಾಡಿ | 📝 COMMENT ಮಾಡಿ | 🔔 NOTIFICATION ON ಮಾಡಿ  

#PublicSamachar #BreakingNews #Kundagol #AshrayaYojane #CorruptionNews #KannadaNews
👉 "ಕುಂದಗೋಳದಲ್ಲಿ ಭ್ರಷ್ಟಾಚಾರದ ಬಾಂಬ್ 💥 | ಆಶ್ರಯ ಯೋಜನೆ ಹಗರಣ ಬಯಲಾಗಿದೆಯೇ? | Public Samachar"
✨ Sawai Gandharv – the legendary Hindustani classical vocalist who left an everlasting mark on Indian music.
In this video, we bring you his biography and a glimpse into his timeless concerts that continue to inspire generations.

🎶 What you will discover in this video:

Early life and musical journey of Sawai Gandharv

His contribution to Hindustani classical music

Memorable concerts and performances

His legacy and influence on future artists

Sawai Gandharv is celebrated as a guru, performer, and torchbearer of the Kirana Gharana. His voice, style, and dedication remain unmatched in the world of classical music.

🔔 Don’t forget to Like, Share & Subscribe for more inspiring biographies of great Indian musicians.

👉 Share your thoughts in the comments – What inspires you the most about Sawai Gandharv?

#SawaiGandharv #Biography #ClassicalMusic #IndianMusic #Concert #Hindustani
Sawai Gandharv: Biography & Timeless Concert | Legacy of Hindustani Classical Music
Krishi Mela 2025 Dharwad | ಕೃಷಿ ಮೇಳ 2025 ಧಾರವಾಡ | UAS Dharwad Agricultural Expo Highlights

Welcome to Krishi Mela 2025 at the University of Agricultural Sciences, Dharwad (Sep 13–16)! 🌱✨
In this video, we bring you the best highlights — seed mela, new farm technology, farmer interviews, government announcements, agri startups, and unique stalls that made this year’s mela special.

👉 What you’ll see in this video:

Huge seed sales of jowar, groundnut, safflower & more

Farm technology demos: drones, precision farming tools, soil health solutions

Farmer success stories & interviews straight from Dharwad

Government schemes & CM’s announcements for farmers

560+ stalls & field demos from agriculture institutes & startups

Special attractions: insect-based food demo, organic products, farm innovations

📍 Event Details:
Krishi Mela 2025 | Sep 13–16 | UAS Dharwad, Karnataka

▬▬▬▬▬▬▬▬▬▬▬▬▬▬
💡 Why Watch?
If you are a farmer, student, startup, or agriculture enthusiast, this video gives you the complete experience of Krishi Mela Dharwad 2025 — without missing a single highlight. Perfect for those who couldn’t attend in person!

▬▬▬▬▬▬▬▬▬▬▬▬▬▬
🔔 Subscribe for more agriculture news & updates
👍 Like & Share this video with your farmer groups and friends.
💬 Comment below: Which stall or technology impressed you the most?

▬▬▬▬▬▬▬▬▬▬▬▬▬▬
🎯 Hashtags for SEO:
#KrishiMela2025 #Dharwad #KrushiMela #Agriculture #Farmers #UASDharwad #FarmTechnology #Seeds #Karnataka
ಕೃಷಿ ಮೇಳ 2025 — ಧಾರವಾಡ | ಹೊಸ ಕೃಷಿ ತಂತ್ರಜ್ಞಾನ, ಬೀಜ ಮಾರಾಟ ಮತ್ತು ರೈತ ಸಂದರ್ಶನಗಳು (ಸೆಪ್ಟೆಂ 13–16)
This ancient temple stands as a silent storyteller of centuries gone by, where stone and scripture whisper tales of devotion, artistry, and resilience. Once weathered by time, the temple has been lovingly reconstructed, reviving its grandeur while preserving its sacred essence. The intricate carvings, majestic pillars, and serene sanctum invite every visitor to step into history — not just to witness a monument, but to feel the spirit of a civilization reborn.
✨ A Glimpse into Timeless Heritage ✨
Subscribe

Recent Posts

  • Dengue vaccine to hit market by first half of 2027 | India News
  • Scottish Sikh gets bail in 7 NIA cases after 8 years behind bars | India News
  • One win from history: India’s Quimcy Dsouza stuns top seed to storm into Teqball semis at Asian Games | Asian Games 2026 News
  • Rajnath hails HAL for delivering ‘three aviation platforms from one stage’
  • Sugar retail prices down 10% ahead of festive season, govt eases stock cap
  • ‘Reporting fake news’: Trump bars CNN, MS NOW, Politico from White House; threatens more bans
  • Bristol spends £9.7 million on 400m Harbour Walkway, planned for £2.5 million to link Temple Meads to an arena now moved to Filton; it instead connects the station to Bristol’s £500 million campus
  • Asian Games: India’s Quimcy Dsouza reaches Teqball semis, one win away from historic medal; mixed doubles pair eyes bronze | Asian Games 2026 News
  • In 1971, Wilt Chamberlain built his custom Bel-Air estate for about $1 million; after a $6.55 million sale, five-year renovation and a near-$19 million asking price, the home sold for about $9.7 million
  • Birthday murder: Man killed for smearing cake on friend’s face; two held | India News

Categories

  • Astrology
  • Bangalore
  • Business
  • Cricket
  • dharwad
  • Education
  • Hubli
  • Jobs/ Ads
  • Karnataka
  • Life & Style
  • Mangalore
  • Mysore
  • Sports
  • Stories
  • Top News
  • video feed
  • ಉ ಕನ್ನಡ
  • ಉಡುಪಿ
  • ಕಲಬುರ್ಗಿ
  • ಕೊಡಗು
  • ಕೊಪ್ಪಳ
  • ಕೊಲಾರ
  • ಕ್ರೈಂ ಸುದ್ದಿಗಳು
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ತುಮಕೂರು
  • ದ.ಕನ್ನಡ
  • ದಾವಣಗೆರಿ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ
  • ಬೆಂಗಳೂರ ಗ್ರಾಮಾಂತರ
  • ಬೆಳಗಾವಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ವಿಜಯಪುರ
  • ಶಿವಮೊಗ್ಗ
  • ಹಾವೇರಿ
  • ಹಾಸನ

YouTube Video VVU4TkFUS1FzZmlCSDc4S1Qwc3ltbGRnLmVNVnQ1WEJwcmNn ✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ

ಕುಂದಗೋಳ: ನವ್ಹಬಂರ 31 ರ ಒಳಗಾಗಿ ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ  ಕನ್ನಡದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಮಾಜಿ ಸಚಿವ ದಿ.ಸಿ.ಎಸ್. ಶಿವಳ್ಳಿಯವರ ಸಮಾಧಿ ಪಕ್ಕದ ಜಮೀನಿನಲ್ಲಿ ನಡೆದ ಈ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಮನಸೂರುಮಠದ ಶ್ರೀಗಳಾದ ಬಸವರಾಜ ದೇವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ನೂರಾರು ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯರನ್ನು ಒಳಗೊಂಡಂತೆ ಹಾಗೂ ಕೇಂದ್ರ ಸರ್ಕಾರ ನವಬಂರ 31 ರ ಒಳಗಾಗಿ ಈ ಮಹನಿಯರ ಹೆಸರು ನಾಮಕರಣ ಮಾಡದೆ ಪಕ್ಷದಲ್ಲಿ  ಡಿಸೆಂಬರ್ 27 ಕ್ಕೆ ಈ ನಿಲ್ದಾಣಗಳಿಗೆ ಹೆಸರು ನಾಮಕರಣ ಮಾಡುವಂತೆ ಬೃಹತ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೇಂದ್ರ ಸಚಿವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನವಿದ್ದು, ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆಯಿದೆ, ಆದರೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರತಿಭಟನೆ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡರಾದ ಅಡೀವೆಪ್ಪ ಶಿವಳ್ಳಿಯವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು), ಶ್ರೀ ಜಗಜ್ಯೋತಿ ಬಸವೇಶ್ವರ—ಈ ಮಹನೀಯರೆಲ್ಲರೂ ನಾಡು, ನುಡಿ, ನೆಲ, ಜಲಕ್ಕೆ ಹೋರಾಡಿದ ಮಹಾನುಭಾವರು. ಇಂತಹವರ ಹೆಸರಿಡಲು ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಹಿನ್ನೆಲೆಯಲ್ಲಿ, ತಾಲ್ಲೂಕಿನಿಂದ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಜಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಕರೆ ನೀಡಿದರು. ಈ ಕೂಗು ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲೂಕಿನ ಗ್ರಾಮಗಳೆನ್ನದೆ ಎಲ್ಲಾ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು. ಆಯಾ ಗ್ರಾಮ ಹಾಗೂ ತಾಲ್ಲೂಕುಗಳ ಮುಖಂಡರು ಇದಕ್ಕೆ ಬೇಕಾದ ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ತಮ್ಮ ವಾಹನಗಳೊಂದಿಗೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಕಣ್ತೆರೆಸುವಂತಹ ಕೆಲಸ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿ, ಒಟ್ಟಾರೆಯಾಗಿ ಅಂದಾಜು 50ರಿಂದ 60 ಸಾವಿರ ಜನ ಸೇರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಹೋರಾಟದ ಕುರಿತು ಮಹನಿಯರು ಇರುವ ಪೊಷ್ಟರ ಬೀಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಪ್ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕ್ಕಿರೇಶ ನಾಯ್ಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. #ashrayayojane #breakingnews #kannadanews #kundagol #kundagolnews #publicsamachar #aiinfluencers #biography #classicalmusic
✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ

ಕುಂದಗೋಳ: ನವ್ಹಬಂರ 31 ರ ಒಳಗಾಗಿ ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ  ಕನ್ನಡದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಮಾಜಿ ಸಚಿವ ದಿ.ಸಿ.ಎಸ್. ಶಿವಳ್ಳಿಯವರ ಸಮಾಧಿ ಪಕ್ಕದ ಜಮೀನಿನಲ್ಲಿ ನಡೆದ ಈ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಮನಸೂರುಮಠದ ಶ್ರೀಗಳಾದ ಬಸವರಾಜ ದೇವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ನೂರಾರು ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯರನ್ನು ಒಳಗೊಂಡಂತೆ ಹಾಗೂ ಕೇಂದ್ರ ಸರ್ಕಾರ ನವಬಂರ 31 ರ ಒಳಗಾಗಿ ಈ ಮಹನಿಯರ ಹೆಸರು ನಾಮಕರಣ ಮಾಡದೆ ಪಕ್ಷದಲ್ಲಿ  ಡಿಸೆಂಬರ್ 27 ಕ್ಕೆ ಈ ನಿಲ್ದಾಣಗಳಿಗೆ ಹೆಸರು ನಾಮಕರಣ ಮಾಡುವಂತೆ ಬೃಹತ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೇಂದ್ರ ಸಚಿವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನವಿದ್ದು, ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆಯಿದೆ, ಆದರೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರತಿಭಟನೆ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡರಾದ ಅಡೀವೆಪ್ಪ ಶಿವಳ್ಳಿಯವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು), ಶ್ರೀ ಜಗಜ್ಯೋತಿ ಬಸವೇಶ್ವರ—ಈ ಮಹನೀಯರೆಲ್ಲರೂ ನಾಡು, ನುಡಿ, ನೆಲ, ಜಲಕ್ಕೆ ಹೋರಾಡಿದ ಮಹಾನುಭಾವರು. ಇಂತಹವರ ಹೆಸರಿಡಲು ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಹಿನ್ನೆಲೆಯಲ್ಲಿ, ತಾಲ್ಲೂಕಿನಿಂದ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಜಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಕರೆ ನೀಡಿದರು. ಈ ಕೂಗು ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲೂಕಿನ ಗ್ರಾಮಗಳೆನ್ನದೆ ಎಲ್ಲಾ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು. ಆಯಾ ಗ್ರಾಮ ಹಾಗೂ ತಾಲ್ಲೂಕುಗಳ ಮುಖಂಡರು ಇದಕ್ಕೆ ಬೇಕಾದ ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ತಮ್ಮ ವಾಹನಗಳೊಂದಿಗೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಕಣ್ತೆರೆಸುವಂತಹ ಕೆಲಸ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿ, ಒಟ್ಟಾರೆಯಾಗಿ ಅಂದಾಜು 50ರಿಂದ 60 ಸಾವಿರ ಜನ ಸೇರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಹೋರಾಟದ ಕುರಿತು ಮಹನಿಯರು ಇರುವ ಪೊಷ್ಟರ ಬೀಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಪ್ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕ್ಕಿರೇಶ ನಾಯ್ಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. #ashrayayojane #breakingnews #kannadanews #kundagol #kundagolnews #publicsamachar #aiinfluencers #biography #classicalmusic
✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ
YouTube Bans Hundreds of AI Deepfake Videos | New Rules for AI Creators 2025 🔥 #aiinfluencers
ಕುಂದಗೋಳದ ತಾ.ಪಂ ಕೆಡಿಪಿ ಸಭೆ ಈ ಬಾರಿ ಗದ್ದಲದಿಂದ ಕಂಗೊಳಿಸಿತು! 😱
ಗ್ಯಾರಂಟಿ ಯೋಜನೆ ಸದಸ್ಯರ ಪ್ರಶ್ನೆಗಳಿಗೆ ಪಿಡಿಓಗಳ ಒಕ್ಕೂಟವೇ ಕೆರಳಿತು.
ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ನಡೆದ ಆಕ್ರಮ ಸಿಬ್ಬಂದಿ ನೇಮಕಾತಿ, ಪಿಡಿಓ ಗೈರುಹಾಜರಿ, ಮತ್ತು ವೇತನ ಅವ್ಯವಹಾರಗಳ ಆರೋಪಗಳು ಸಭೆಯ ವಾತಾವರಣವನ್ನು ಬಿಸಿಗೊಳಿಸಿದವು.🔥

ಸದಸ್ಯ ಅಡಿವೇಪ್ಪ ಹೆಬಸೂರ ಮತ್ತು ಮಂಜುನಾಥ ಹಾದಿಮಣಿ ಅವರ ಗಂಭೀರ ಆರೋಪಗಳ ನಡುವೆ, ಶಾಸಕ ಎದುರೇ ಅಧಿಕಾರಿಗಳ ಮೇಲೆ ಅಸಮಾಧಾನ ಸ್ಪೋಟವಾಯಿತು.
ಈ ವಿವಾದಗಳು ಕೇವಲ ಸಭೆಯಷ್ಟರಲ್ಲೇ ನಿಂತುಕೊಳ್ಳುತ್ತವೆಯಾ? ಅಥವಾ ನಿಜವಾದ ಕ್ರಮ ಕೈಗೊಳ್ಳಲಾಗುತ್ತದೆಯಾ?
ನೋಡಿ ಕುಂದಗೋಳ ತಾ.ಪಂ ಸಭೆಯ ಪೂರ್ಣ ವರದಿ — ಜನರ ಕಂಠಧ್ವನಿ! 🎤

👉 ಪಬ್ಲಿಕ್ ಸಮಾಚಾರದ ಸ್ಪೆಷಲ್ ವರದಿ
ತಾಜಾ ಸುದ್ದಿ, ಜನರ ಪ್ರಶ್ನೆ, ಅಧಿಕಾರಿಗಳ ಉತ್ತರ — ಎಲ್ಲವೂ ಒಂದೇ ವಿಡಿಯೋದಲ್ಲಿ!

📢 #PublicSamachara #Kundagol #PDO #KDPMEETING #NewsUpdate #KarnatakaPolitics #GovernmentMeeting #TalukPanchayat #BreakingNews #LocalNews #KannadaNews #PublicVoice #GarenteeYojane #AdivappaHebasur #ManjunathHadimani #CorruptionInKarnataka #PDOAbsent #KundagolTAPM #PDOvsMembers #KundagolNews #KarnatakaUpdates
ಕುಂದಗೋಳ ತಾ.ಪಂ ಸಭೆ ಗದ್ದಲ – ಶಾಸಕ ಎದುರೇ ಪಿಡಿಓ-ಸದಸ್ಯರ ಘರ್ಷಣೆ!
ಗ್ರಾಮಸಭೆ ಇಲ್ಲ ವಾರ್ಡ ಸಭೆ ಇಲ್ಲ, ಕೋಟ್ಯಾಂತರ ರೂ. ಹಗರಣದ ಆರೋಪ!
ಕುಂದಗೋಳ ಆಶ್ರಯ ಹಗರಣ ಬಯಲು! | ಬಡವರ ಹಕ್ಕಿಗೆ ದ್ರೋಹ?#PublicSamachar #AshrayaYojane #KundagolNews
ನಮಸ್ಕಾರ! ಕುಂದಗೋಳದಿಂದ ಬಹುದೊಡ್ಡ ಸ್ಫೋಟಕ ಸುದ್ದಿಯೊಂದಿಗೆ ನಿಮ್ಮ Public Samachar ಮುಂದೆ ಬಂದಿದೆ.  
ಬಡವರ ಪಾಲಿನ ಆಶ್ರಯ ಯೋಜನೆಯ ಹಗರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ!  

ಪಟ್ಟಣ ಪಂಚಾಯತಿಯ ನಿವೇಶನ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರದ ಆರೋಪವನ್ನು ಪಪಂ ಸದಸ್ಯ ಗಣೇಶ ಕೋಕಾಟೆ ಬಯಲಿಗೆಳೆದಿದ್ದಾರೆ.  
👉 ಬಡವರ ಹಕ್ಕು ಕಸಿದು ಜನಪ್ರತಿನಿಧಿಗಳ ಕುಟುಂಬಕ್ಕೆ ನಿವೇಶನ ನೀಡಲಾಗಿದೆ ಎಂಬ ಗಂಭೀರ ಆರೋಪ!  
👉 ನಿಯಮ ಉಲ್ಲಂಘನೆ, ಅಧಿಕಾರಿಗಳ ಮೌನ ಮತ್ತು ಸಭೆಯಲ್ಲಿನ ಗೊಂದಲದ ವಾತಾವರಣ!  

ಈ ವಿಡಿಯೋದಲ್ಲಿ:  
✔️ ಭ್ರಷ್ಟಾಚಾರದ ಪ್ರಮುಖ ಅಂಶಗಳು  
✔️ ಸಭೆಯಲ್ಲಿನ ಘಟನೆಗಳು  
✔️ ಅಧಿಕಾರಿಗಳ ಪ್ರತಿಕ್ರಿಯೆ  
✔️ ಮುಂದೇನು ಆಗಬಹುದು?  

ಇದನ್ನು ನೋಡಿ, ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ನಲ್ಲಿ ಹಂಚಿಕೊಳ್ಳಿ.  
Public Samachar ಸದಾ ಜನಪರ ಧ್ವನಿಗೆ ಬದ್ಧ!  

📌 ನಮ್ಮ ಚಾನಲ್‌ಗೆ SUBSCRIBE ಮಾಡಿ – ಹೊಸ ಅಪ್‌ಡೇಟ್‌ಗಳನ್ನು ತಕ್ಷಣ ಪಡೆಯಿರಿ.  
👍 LIKE ಮಾಡಿ | 📝 COMMENT ಮಾಡಿ | 🔔 NOTIFICATION ON ಮಾಡಿ  

#PublicSamachar #BreakingNews #Kundagol #AshrayaYojane #CorruptionNews #KannadaNews
👉 "ಕುಂದಗೋಳದಲ್ಲಿ ಭ್ರಷ್ಟಾಚಾರದ ಬಾಂಬ್ 💥 | ಆಶ್ರಯ ಯೋಜನೆ ಹಗರಣ ಬಯಲಾಗಿದೆಯೇ? | Public Samachar"
✨ Sawai Gandharv – the legendary Hindustani classical vocalist who left an everlasting mark on Indian music.
In this video, we bring you his biography and a glimpse into his timeless concerts that continue to inspire generations.

🎶 What you will discover in this video:

Early life and musical journey of Sawai Gandharv

His contribution to Hindustani classical music

Memorable concerts and performances

His legacy and influence on future artists

Sawai Gandharv is celebrated as a guru, performer, and torchbearer of the Kirana Gharana. His voice, style, and dedication remain unmatched in the world of classical music.

🔔 Don’t forget to Like, Share & Subscribe for more inspiring biographies of great Indian musicians.

👉 Share your thoughts in the comments – What inspires you the most about Sawai Gandharv?

#SawaiGandharv #Biography #ClassicalMusic #IndianMusic #Concert #Hindustani
Sawai Gandharv: Biography & Timeless Concert | Legacy of Hindustani Classical Music
Krishi Mela 2025 Dharwad | ಕೃಷಿ ಮೇಳ 2025 ಧಾರವಾಡ | UAS Dharwad Agricultural Expo Highlights

Welcome to Krishi Mela 2025 at the University of Agricultural Sciences, Dharwad (Sep 13–16)! 🌱✨
In this video, we bring you the best highlights — seed mela, new farm technology, farmer interviews, government announcements, agri startups, and unique stalls that made this year’s mela special.

👉 What you’ll see in this video:

Huge seed sales of jowar, groundnut, safflower & more

Farm technology demos: drones, precision farming tools, soil health solutions

Farmer success stories & interviews straight from Dharwad

Government schemes & CM’s announcements for farmers

560+ stalls & field demos from agriculture institutes & startups

Special attractions: insect-based food demo, organic products, farm innovations

📍 Event Details:
Krishi Mela 2025 | Sep 13–16 | UAS Dharwad, Karnataka

▬▬▬▬▬▬▬▬▬▬▬▬▬▬
💡 Why Watch?
If you are a farmer, student, startup, or agriculture enthusiast, this video gives you the complete experience of Krishi Mela Dharwad 2025 — without missing a single highlight. Perfect for those who couldn’t attend in person!

▬▬▬▬▬▬▬▬▬▬▬▬▬▬
🔔 Subscribe for more agriculture news & updates
👍 Like & Share this video with your farmer groups and friends.
💬 Comment below: Which stall or technology impressed you the most?

▬▬▬▬▬▬▬▬▬▬▬▬▬▬
🎯 Hashtags for SEO:
#KrishiMela2025 #Dharwad #KrushiMela #Agriculture #Farmers #UASDharwad #FarmTechnology #Seeds #Karnataka
ಕೃಷಿ ಮೇಳ 2025 — ಧಾರವಾಡ | ಹೊಸ ಕೃಷಿ ತಂತ್ರಜ್ಞಾನ, ಬೀಜ ಮಾರಾಟ ಮತ್ತು ರೈತ ಸಂದರ್ಶನಗಳು (ಸೆಪ್ಟೆಂ 13–16)
This ancient temple stands as a silent storyteller of centuries gone by, where stone and scripture whisper tales of devotion, artistry, and resilience. Once weathered by time, the temple has been lovingly reconstructed, reviving its grandeur while preserving its sacred essence. The intricate carvings, majestic pillars, and serene sanctum invite every visitor to step into history — not just to witness a monument, but to feel the spirit of a civilization reborn.
✨ A Glimpse into Timeless Heritage ✨
Subscribe

Popular News

1

Dengue vaccine to hit market by first half of 2027 | India News

  • Top News
2

Scottish Sikh gets bail in 7 NIA cases after 8 years behind bars | India News

  • Top News
3

One win from history: India’s Quimcy Dsouza stuns top seed to storm into Teqball semis at Asian Games | Asian Games 2026 News

  • Sports
4

Rajnath hails HAL for delivering ‘three aviation platforms from one stage’

  • Top News
5

Sugar retail prices down 10% ahead of festive season, govt eases stock cap

  • Business
6

‘Reporting fake news’: Trump bars CNN, MS NOW, Politico from White House; threatens more bans

  • Top News
7

Bristol spends £9.7 million on 400m Harbour Walkway, planned for £2.5 million to link Temple Meads to an arena now moved to Filton; it instead connects the station to Bristol’s £500 million campus

  • Top News
8

Asian Games: India’s Quimcy Dsouza reaches Teqball semis, one win away from historic medal; mixed doubles pair eyes bronze | Asian Games 2026 News

  • Sports

Trending News

Top News
Dengue vaccine to hit market by first half of 2027 | India News 01
23 minutes ago
02
Top News
Scottish Sikh gets bail in 7 NIA cases after 8 years behind bars | India News
03
Sports
One win from history: India’s Quimcy Dsouza stuns top seed to storm into Teqball semis at Asian Games | Asian Games 2026 News

Recent News

1

Dengue vaccine to hit market by first half of 2027 | India News

  • Top News
2

Scottish Sikh gets bail in 7 NIA cases after 8 years behind bars | India News

  • Top News
3

One win from history: India’s Quimcy Dsouza stuns top seed to storm into Teqball semis at Asian Games | Asian Games 2026 News

  • Sports
4

Rajnath hails HAL for delivering ‘three aviation platforms from one stage’

  • Top News
5

Sugar retail prices down 10% ahead of festive season, govt eases stock cap

  • Business
6

‘Reporting fake news’: Trump bars CNN, MS NOW, Politico from White House; threatens more bans

  • Top News
7

Bristol spends £9.7 million on 400m Harbour Walkway, planned for £2.5 million to link Temple Meads to an arena now moved to Filton; it instead connects the station to Bristol’s £500 million campus

  • Top News
8

Asian Games: India’s Quimcy Dsouza reaches Teqball semis, one win away from historic medal; mixed doubles pair eyes bronze | Asian Games 2026 News

  • Sports
Newsmatic - News WordPress Theme 2026. Powered By BlazeThemes.
  • Home
  • Ads/ Jobs
  • Youtube
  • Astrology
  • Bangalore
  • Business
  • Cricket
  • dharwad
  • Education
  • Hubli
  • Jobs/ Ads
  • Karnataka
  • Life & Style
  • Mangalore
  • Sports
  • Top News
  • ಕ್ರೈಂ ಸುದ್ದಿಗಳು
  • ರಾಷ್ಟ್ರೀಯ
  • video
  • download
  • Privacy Policy
  • Terms of Service
MENU
YouTube Video VVU4TkFUS1FzZmlCSDc4S1Qwc3ltbGRnLmVNVnQ1WEJwcmNn ✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ

ಕುಂದಗೋಳ: ನವ್ಹಬಂರ 31 ರ ಒಳಗಾಗಿ ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ  ಕನ್ನಡದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಮಾಜಿ ಸಚಿವ ದಿ.ಸಿ.ಎಸ್. ಶಿವಳ್ಳಿಯವರ ಸಮಾಧಿ ಪಕ್ಕದ ಜಮೀನಿನಲ್ಲಿ ನಡೆದ ಈ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಮನಸೂರುಮಠದ ಶ್ರೀಗಳಾದ ಬಸವರಾಜ ದೇವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ನೂರಾರು ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯರನ್ನು ಒಳಗೊಂಡಂತೆ ಹಾಗೂ ಕೇಂದ್ರ ಸರ್ಕಾರ ನವಬಂರ 31 ರ ಒಳಗಾಗಿ ಈ ಮಹನಿಯರ ಹೆಸರು ನಾಮಕರಣ ಮಾಡದೆ ಪಕ್ಷದಲ್ಲಿ  ಡಿಸೆಂಬರ್ 27 ಕ್ಕೆ ಈ ನಿಲ್ದಾಣಗಳಿಗೆ ಹೆಸರು ನಾಮಕರಣ ಮಾಡುವಂತೆ ಬೃಹತ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೇಂದ್ರ ಸಚಿವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನವಿದ್ದು, ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆಯಿದೆ, ಆದರೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರತಿಭಟನೆ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡರಾದ ಅಡೀವೆಪ್ಪ ಶಿವಳ್ಳಿಯವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು), ಶ್ರೀ ಜಗಜ್ಯೋತಿ ಬಸವೇಶ್ವರ—ಈ ಮಹನೀಯರೆಲ್ಲರೂ ನಾಡು, ನುಡಿ, ನೆಲ, ಜಲಕ್ಕೆ ಹೋರಾಡಿದ ಮಹಾನುಭಾವರು. ಇಂತಹವರ ಹೆಸರಿಡಲು ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಹಿನ್ನೆಲೆಯಲ್ಲಿ, ತಾಲ್ಲೂಕಿನಿಂದ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಜಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಕರೆ ನೀಡಿದರು. ಈ ಕೂಗು ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲೂಕಿನ ಗ್ರಾಮಗಳೆನ್ನದೆ ಎಲ್ಲಾ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು. ಆಯಾ ಗ್ರಾಮ ಹಾಗೂ ತಾಲ್ಲೂಕುಗಳ ಮುಖಂಡರು ಇದಕ್ಕೆ ಬೇಕಾದ ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ತಮ್ಮ ವಾಹನಗಳೊಂದಿಗೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಕಣ್ತೆರೆಸುವಂತಹ ಕೆಲಸ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿ, ಒಟ್ಟಾರೆಯಾಗಿ ಅಂದಾಜು 50ರಿಂದ 60 ಸಾವಿರ ಜನ ಸೇರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಹೋರಾಟದ ಕುರಿತು ಮಹನಿಯರು ಇರುವ ಪೊಷ್ಟರ ಬೀಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಪ್ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕ್ಕಿರೇಶ ನಾಯ್ಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. #ashrayayojane #breakingnews #kannadanews #kundagol #kundagolnews #publicsamachar #aiinfluencers #biography #classicalmusic
✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ

ಕುಂದಗೋಳ: ನವ್ಹಬಂರ 31 ರ ಒಳಗಾಗಿ ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ  ಕನ್ನಡದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಮಾಜಿ ಸಚಿವ ದಿ.ಸಿ.ಎಸ್. ಶಿವಳ್ಳಿಯವರ ಸಮಾಧಿ ಪಕ್ಕದ ಜಮೀನಿನಲ್ಲಿ ನಡೆದ ಈ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಮನಸೂರುಮಠದ ಶ್ರೀಗಳಾದ ಬಸವರಾಜ ದೇವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ನೂರಾರು ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

  ಕೇಂದ್ರ ಸಚಿವ ಪ್ರಲ್ಹಾದ ಜೋಶಿಯರನ್ನು ಒಳಗೊಂಡಂತೆ ಹಾಗೂ ಕೇಂದ್ರ ಸರ್ಕಾರ ನವಬಂರ 31 ರ ಒಳಗಾಗಿ ಈ ಮಹನಿಯರ ಹೆಸರು ನಾಮಕರಣ ಮಾಡದೆ ಪಕ್ಷದಲ್ಲಿ  ಡಿಸೆಂಬರ್ 27 ಕ್ಕೆ ಈ ನಿಲ್ದಾಣಗಳಿಗೆ ಹೆಸರು ನಾಮಕರಣ ಮಾಡುವಂತೆ ಬೃಹತ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೇಂದ್ರ ಸಚಿವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನವಿದ್ದು, ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆಯಿದೆ, ಆದರೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರತಿಭಟನೆ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡರಾದ ಅಡೀವೆಪ್ಪ ಶಿವಳ್ಳಿಯವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು), ಶ್ರೀ ಜಗಜ್ಯೋತಿ ಬಸವೇಶ್ವರ—ಈ ಮಹನೀಯರೆಲ್ಲರೂ ನಾಡು, ನುಡಿ, ನೆಲ, ಜಲಕ್ಕೆ ಹೋರಾಡಿದ ಮಹಾನುಭಾವರು. ಇಂತಹವರ ಹೆಸರಿಡಲು ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಹಿನ್ನೆಲೆಯಲ್ಲಿ, ತಾಲ್ಲೂಕಿನಿಂದ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಜಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಕರೆ ನೀಡಿದರು. ಈ ಕೂಗು ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲೂಕಿನ ಗ್ರಾಮಗಳೆನ್ನದೆ ಎಲ್ಲಾ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು. ಆಯಾ ಗ್ರಾಮ ಹಾಗೂ ತಾಲ್ಲೂಕುಗಳ ಮುಖಂಡರು ಇದಕ್ಕೆ ಬೇಕಾದ ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ತಮ್ಮ ವಾಹನಗಳೊಂದಿಗೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಕಣ್ತೆರೆಸುವಂತಹ ಕೆಲಸ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿ, ಒಟ್ಟಾರೆಯಾಗಿ ಅಂದಾಜು 50ರಿಂದ 60 ಸಾವಿರ ಜನ ಸೇರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಹೋರಾಟದ ಕುರಿತು ಮಹನಿಯರು ಇರುವ ಪೊಷ್ಟರ ಬೀಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಪ್ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕ್ಕಿರೇಶ ನಾಯ್ಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. #ashrayayojane #breakingnews #kannadanews #kundagol #kundagolnews #publicsamachar #aiinfluencers #biography #classicalmusic
✈️ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನೀಯರ ಹೆಸರಿಡಲು ಒತ್ತಾಯ: ಸಂಗೊಳ್ಳಿ ರಾಯಣ್ಣ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಕರೆ
YouTube Bans Hundreds of AI Deepfake Videos | New Rules for AI Creators 2025 🔥 #aiinfluencers
ಕುಂದಗೋಳದ ತಾ.ಪಂ ಕೆಡಿಪಿ ಸಭೆ ಈ ಬಾರಿ ಗದ್ದಲದಿಂದ ಕಂಗೊಳಿಸಿತು! 😱
ಗ್ಯಾರಂಟಿ ಯೋಜನೆ ಸದಸ್ಯರ ಪ್ರಶ್ನೆಗಳಿಗೆ ಪಿಡಿಓಗಳ ಒಕ್ಕೂಟವೇ ಕೆರಳಿತು.
ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ನಡೆದ ಆಕ್ರಮ ಸಿಬ್ಬಂದಿ ನೇಮಕಾತಿ, ಪಿಡಿಓ ಗೈರುಹಾಜರಿ, ಮತ್ತು ವೇತನ ಅವ್ಯವಹಾರಗಳ ಆರೋಪಗಳು ಸಭೆಯ ವಾತಾವರಣವನ್ನು ಬಿಸಿಗೊಳಿಸಿದವು.🔥

ಸದಸ್ಯ ಅಡಿವೇಪ್ಪ ಹೆಬಸೂರ ಮತ್ತು ಮಂಜುನಾಥ ಹಾದಿಮಣಿ ಅವರ ಗಂಭೀರ ಆರೋಪಗಳ ನಡುವೆ, ಶಾಸಕ ಎದುರೇ ಅಧಿಕಾರಿಗಳ ಮೇಲೆ ಅಸಮಾಧಾನ ಸ್ಪೋಟವಾಯಿತು.
ಈ ವಿವಾದಗಳು ಕೇವಲ ಸಭೆಯಷ್ಟರಲ್ಲೇ ನಿಂತುಕೊಳ್ಳುತ್ತವೆಯಾ? ಅಥವಾ ನಿಜವಾದ ಕ್ರಮ ಕೈಗೊಳ್ಳಲಾಗುತ್ತದೆಯಾ?
ನೋಡಿ ಕುಂದಗೋಳ ತಾ.ಪಂ ಸಭೆಯ ಪೂರ್ಣ ವರದಿ — ಜನರ ಕಂಠಧ್ವನಿ! 🎤

👉 ಪಬ್ಲಿಕ್ ಸಮಾಚಾರದ ಸ್ಪೆಷಲ್ ವರದಿ
ತಾಜಾ ಸುದ್ದಿ, ಜನರ ಪ್ರಶ್ನೆ, ಅಧಿಕಾರಿಗಳ ಉತ್ತರ — ಎಲ್ಲವೂ ಒಂದೇ ವಿಡಿಯೋದಲ್ಲಿ!

📢 #PublicSamachara #Kundagol #PDO #KDPMEETING #NewsUpdate #KarnatakaPolitics #GovernmentMeeting #TalukPanchayat #BreakingNews #LocalNews #KannadaNews #PublicVoice #GarenteeYojane #AdivappaHebasur #ManjunathHadimani #CorruptionInKarnataka #PDOAbsent #KundagolTAPM #PDOvsMembers #KundagolNews #KarnatakaUpdates
ಕುಂದಗೋಳ ತಾ.ಪಂ ಸಭೆ ಗದ್ದಲ – ಶಾಸಕ ಎದುರೇ ಪಿಡಿಓ-ಸದಸ್ಯರ ಘರ್ಷಣೆ!
ಗ್ರಾಮಸಭೆ ಇಲ್ಲ ವಾರ್ಡ ಸಭೆ ಇಲ್ಲ, ಕೋಟ್ಯಾಂತರ ರೂ. ಹಗರಣದ ಆರೋಪ!
ಕುಂದಗೋಳ ಆಶ್ರಯ ಹಗರಣ ಬಯಲು! | ಬಡವರ ಹಕ್ಕಿಗೆ ದ್ರೋಹ?#PublicSamachar #AshrayaYojane #KundagolNews
ನಮಸ್ಕಾರ! ಕುಂದಗೋಳದಿಂದ ಬಹುದೊಡ್ಡ ಸ್ಫೋಟಕ ಸುದ್ದಿಯೊಂದಿಗೆ ನಿಮ್ಮ Public Samachar ಮುಂದೆ ಬಂದಿದೆ.  
ಬಡವರ ಪಾಲಿನ ಆಶ್ರಯ ಯೋಜನೆಯ ಹಗರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ!  

ಪಟ್ಟಣ ಪಂಚಾಯತಿಯ ನಿವೇಶನ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರದ ಆರೋಪವನ್ನು ಪಪಂ ಸದಸ್ಯ ಗಣೇಶ ಕೋಕಾಟೆ ಬಯಲಿಗೆಳೆದಿದ್ದಾರೆ.  
👉 ಬಡವರ ಹಕ್ಕು ಕಸಿದು ಜನಪ್ರತಿನಿಧಿಗಳ ಕುಟುಂಬಕ್ಕೆ ನಿವೇಶನ ನೀಡಲಾಗಿದೆ ಎಂಬ ಗಂಭೀರ ಆರೋಪ!  
👉 ನಿಯಮ ಉಲ್ಲಂಘನೆ, ಅಧಿಕಾರಿಗಳ ಮೌನ ಮತ್ತು ಸಭೆಯಲ್ಲಿನ ಗೊಂದಲದ ವಾತಾವರಣ!  

ಈ ವಿಡಿಯೋದಲ್ಲಿ:  
✔️ ಭ್ರಷ್ಟಾಚಾರದ ಪ್ರಮುಖ ಅಂಶಗಳು  
✔️ ಸಭೆಯಲ್ಲಿನ ಘಟನೆಗಳು  
✔️ ಅಧಿಕಾರಿಗಳ ಪ್ರತಿಕ್ರಿಯೆ  
✔️ ಮುಂದೇನು ಆಗಬಹುದು?  

ಇದನ್ನು ನೋಡಿ, ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ನಲ್ಲಿ ಹಂಚಿಕೊಳ್ಳಿ.  
Public Samachar ಸದಾ ಜನಪರ ಧ್ವನಿಗೆ ಬದ್ಧ!  

📌 ನಮ್ಮ ಚಾನಲ್‌ಗೆ SUBSCRIBE ಮಾಡಿ – ಹೊಸ ಅಪ್‌ಡೇಟ್‌ಗಳನ್ನು ತಕ್ಷಣ ಪಡೆಯಿರಿ.  
👍 LIKE ಮಾಡಿ | 📝 COMMENT ಮಾಡಿ | 🔔 NOTIFICATION ON ಮಾಡಿ  

#PublicSamachar #BreakingNews #Kundagol #AshrayaYojane #CorruptionNews #KannadaNews
👉 "ಕುಂದಗೋಳದಲ್ಲಿ ಭ್ರಷ್ಟಾಚಾರದ ಬಾಂಬ್ 💥 | ಆಶ್ರಯ ಯೋಜನೆ ಹಗರಣ ಬಯಲಾಗಿದೆಯೇ? | Public Samachar"
✨ Sawai Gandharv – the legendary Hindustani classical vocalist who left an everlasting mark on Indian music.
In this video, we bring you his biography and a glimpse into his timeless concerts that continue to inspire generations.

🎶 What you will discover in this video:

Early life and musical journey of Sawai Gandharv

His contribution to Hindustani classical music

Memorable concerts and performances

His legacy and influence on future artists

Sawai Gandharv is celebrated as a guru, performer, and torchbearer of the Kirana Gharana. His voice, style, and dedication remain unmatched in the world of classical music.

🔔 Don’t forget to Like, Share & Subscribe for more inspiring biographies of great Indian musicians.

👉 Share your thoughts in the comments – What inspires you the most about Sawai Gandharv?

#SawaiGandharv #Biography #ClassicalMusic #IndianMusic #Concert #Hindustani
Sawai Gandharv: Biography & Timeless Concert | Legacy of Hindustani Classical Music
Krishi Mela 2025 Dharwad | ಕೃಷಿ ಮೇಳ 2025 ಧಾರವಾಡ | UAS Dharwad Agricultural Expo Highlights

Welcome to Krishi Mela 2025 at the University of Agricultural Sciences, Dharwad (Sep 13–16)! 🌱✨
In this video, we bring you the best highlights — seed mela, new farm technology, farmer interviews, government announcements, agri startups, and unique stalls that made this year’s mela special.

👉 What you’ll see in this video:

Huge seed sales of jowar, groundnut, safflower & more

Farm technology demos: drones, precision farming tools, soil health solutions

Farmer success stories & interviews straight from Dharwad

Government schemes & CM’s announcements for farmers

560+ stalls & field demos from agriculture institutes & startups

Special attractions: insect-based food demo, organic products, farm innovations

📍 Event Details:
Krishi Mela 2025 | Sep 13–16 | UAS Dharwad, Karnataka

▬▬▬▬▬▬▬▬▬▬▬▬▬▬
💡 Why Watch?
If you are a farmer, student, startup, or agriculture enthusiast, this video gives you the complete experience of Krishi Mela Dharwad 2025 — without missing a single highlight. Perfect for those who couldn’t attend in person!

▬▬▬▬▬▬▬▬▬▬▬▬▬▬
🔔 Subscribe for more agriculture news & updates
👍 Like & Share this video with your farmer groups and friends.
💬 Comment below: Which stall or technology impressed you the most?

▬▬▬▬▬▬▬▬▬▬▬▬▬▬
🎯 Hashtags for SEO:
#KrishiMela2025 #Dharwad #KrushiMela #Agriculture #Farmers #UASDharwad #FarmTechnology #Seeds #Karnataka
ಕೃಷಿ ಮೇಳ 2025 — ಧಾರವಾಡ | ಹೊಸ ಕೃಷಿ ತಂತ್ರಜ್ಞಾನ, ಬೀಜ ಮಾರಾಟ ಮತ್ತು ರೈತ ಸಂದರ್ಶನಗಳು (ಸೆಪ್ಟೆಂ 13–16)
This ancient temple stands as a silent storyteller of centuries gone by, where stone and scripture whisper tales of devotion, artistry, and resilience. Once weathered by time, the temple has been lovingly reconstructed, reviving its grandeur while preserving its sacred essence. The intricate carvings, majestic pillars, and serene sanctum invite every visitor to step into history — not just to witness a monument, but to feel the spirit of a civilization reborn.
✨ A Glimpse into Timeless Heritage ✨
Subscribe