Top News
Illegal immigration orchestrated drive to change demography, says PM, announces counter-move | India News
NEW DELHI: Airing concerns over infiltration and illegal immigration and their impact on national security and demographic character of border areas, PM Narendra Modi Friday announced the setting up of a ‘high-powered demographic mission’ to address these challenges.Elaborating on the decades-old problem of illegal immigration from across the international border, Modi said it is part…
Cisco CEO: I don’t use AI to cut jobs, I just want our engineers to …
While many of its peers in Big Tech seems to be using AI as a justification for cutting jobs, Cisco Systems claims to be taking a different approach. According to CEO Chuck Robbins, the company is not using artificial intelligence to reduce its workforce. “I don’t want to get rid of a bunch of people…
ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ: ಇತಿಹಾಸದ ಅಧ್ಯಯನಕ್ಕೆ ಕರೆ ನೀಡಿದ ಸುರೇಶ ಕಿಣಿ
ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ: ಇತಿಹಾಸದ ಅಧ್ಯಯನಕ್ಕೆ ಕರೆ ನೀಡಿದ ಸುರೇಶ ಕಿಣಿ ಹುಬ್ಬಳ್ಳಿ: ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಯುವ ಪೀಳಿಗೆ ಕಲಿಯಬೇಕು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕು ಎಂದು ನಗರದ ಹಿರಿಯ ಸಾಹಿತಿ ಶ್ರೀ ಸುರೇಶ ಕಿಣಿ ಅವರು ಕರೆ ನೀಡಿದರು.ಲ್ಯಾಮಿಂಗ್ಟನ್ ಪ್ರೌಢಶಾಲೆಗಳ ಆಶ್ರಯದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ. “ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅದೆಷ್ಟೋ ಮಹನೀಯರು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಅಂತಹ…
Trump-Putin meet: Hours before talks in Alaska, dealmaker Donald says he ‘would walk’ away if it doesn’t go well; says ‘nothing set in stone’
US President Donald Trump will meet Russian President Vladimir Putin in Alaska on Saturday for a summit that could influence the war in Ukraine and relations between Washington and Moscow.The meeting gives Trump an opportunity to present himself as a negotiator who can help end the conflict in Ukraine, something he has said he could…
ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಆದರ್ಶಗಳನ್ನು ಯುವಕರು ಅಳವಡಿಸಿಕೋಳ್ಳಬೇಕು, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ
ಕುಂದಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ವಿಜೃಂಭಣೆಯ ಆಚರಣೆ: ತ್ಯಾಗ, ಬಲಿದಾನ ಸ್ಮರಿಸಿದ ಯುವ ಸಮುದಾಯ ಕುಂದಗೋಳ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯನ್ನು ಪಟ್ಟಣದ ಕಾಳಿದಾಸ ನಗರದಲ್ಲಿರುವ ಯುವ ಮಂಡಳಿ ಮಿತ್ರರು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. ಈ ಸಮಯದಲ್ಲಿ ರಾಯಣ್ಣನವರ ಆದರ್ಶ ಮತ್ತು ದೇಶಭಕ್ತಿಯನ್ನು ಸ್ಮರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಷಣ್ಮುಖ ಎಸ್. ಶಿವಳ್ಳಿ ಅವರು ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ನಂತರ ಅವರು…
Watch: Black smoke engulfs Manhattan skies after ‘explosion’ on Upper East Side; over 100 firefighters battle blaze
Thick black smoke filled the skyline over Manhattan on Friday morning after a major explosion rocked the Upper East Side. Videos circulating on social media showed plumes of smoke rising into the sky as firefighters rushed to the scene.The fire broke out around 10 am local time near 305 East 95th Street, close to Central…
Russia–US peace talks: From Bill Clinton to Joe Biden – list of presidents who met Vladimir Putin
Former US presidents (AP images) Vladimir Putin is no stranger to high-level talks with US presidents. Over his decades as Russia’s leader serving either as president or prime minister he has held high profile meetings with five American presidents.On Friday, he will meet Donald Trump in Alaska. This meeting is considered one of the most…
ಕುಂದಗೋಳದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ: ಆದರ್ಶ ಮೈಗೂಡಿಸಿಕೊಳ್ಳಲು ಯುವ ಸಮುದಾಯಕ್ಕೆ ಗಣ್ಯರಿಂದ ಕರೆ
ಕುಂದಗೋಳದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ: ಆದರ್ಶ ಮೈಗೂಡಿಸಿಕೊಳ್ಳಲು ಯುವ ಸಮುದಾಯಕ್ಕೆ ಕರೆ ಕುಂದಗೋಳ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ತ್ಯಾಗ, ಬಲಿದಾನ ಮತ್ತು ಆದರ್ಶಗಳನ್ನು ಯುವ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಪಟ್ಟಣದ ಕನಕದಾಸ ಸರ್ಕಲ್ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಶಾಸಕ ಎಂ. ಪಾಟೀಲ್ ಹಾಗೂ ಗಣ್ಯರು ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ನಂತರ ಶಾಸಕ ಎಂ. ಪಾಟೀಲ್, ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು…
Watch: Mondo Duplantis gets cold reply from Noah Lyles over viral post-race shove – ‘That was kinda crazy’ | More sports News
Mondo Duplantis teases Noah Lyles over viral post-race shove Mondo Duplantis, the pole vault world record holder, playfully questioned Olympic 100-meter champion Noah Lyles about a recent incident during a news conference in Poland.The incident involved a shove from Kenny Bednarek after Lyles won the 200 at the United States national championships two weeks ago.During…
Nagaland governor passes away: La Ganesan dies at 80; PM Modi offers condolences | India News
NEW DELHI: Nagaland governor La Ganesan died on Friday while undergoing treatment at a private hospital in Chennai, a Raj Bhavan official said. He was 80.According to the Kohima Raj Bhavan PRO, Ganesan had been in the ICU of the hospital for the past few days and died on Friday night.On August 8, he collapsed…

