ಸ್ವಾತಂತ್ರ್ಯ ಹೋರಾಟದ ಮಹತ್ವ ಸಾರಿದ ತಹಶಿಲ್ದಾರ ರಾಜು ಮಾವರಕರ

ಕುಂದಗೋಳ: “ಸ್ವಾತಂತ್ರ್ಯ ಹೋರಾಟವು ಕೇವಲ ಪರಕೀಯ ಆಳ್ವಿಕೆಯಿಂದ ಬಿಡುಗಡೆಯಾಗಿರಲಿಲ್ಲ, ಅದು ನಮ್ಮ ಗುರುತು, ಘನತೆ ಮತ್ತು ಸಮಾನ ಹಕ್ಕುಗಳಿಗಾಗಿ ನಡೆಸಿದ ಹೋರಾಟವಾಗಿತ್ತು. ಆ ಮಹನೀಯರ ತ್ಯಾಗವನ್ನು ಸ್ಮರಿಸುತ್ತಾ, ಸಂವಿಧಾನದ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯ,” ಎಂದು ಹೇಳಿದರು. ಎಂದು ತಹಶಿಲ್ದಾರರ ರಾಜು ಮಾವರಕ ಹೇಳಿದರು. ಅವರು ಶುಕ್ರವಾರ ಪಟ್ಟಣದ ತಹಶಿಲ್ದಾರ ಕಚೇರಿ ಆವರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೆರಿಸಿ ಮಾತನಾಡಿ ಮಹನಿಯರ ಆದರ್ಶ ತತ್ವ ಹಾಗೂ ಆದರ್ಶಗಳ ಆಧಾರದ…

Read More

ಹರಭಟ್ಟ ಮಹಾವಿದ್ಯಾಲಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಆಚರಣೆ: ತ್ಯಾಗ, ಬಲಿದಾನ ಸ್ಮರಿಸಿದ ವಿದ್ಯಾರ್ಥಿಗಳು

ಹರಭಟ್ಟ ಮಹಾವಿದ್ಯಾಲಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಆಚರಣೆ: ತ್ಯಾಗ, ಬಲಿದಾನ ಸ್ಮರಿಸಿದ ವಿದ್ಯಾರ್ಥಿಗಳು ಕುಂದಗೋಳ: ಪಟ್ಟಣದ ಹರಭಟ್ಟ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ಭಕ್ತಿ ಭಾವದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೇಶಭಕ್ತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಶಿಕ್ಷಣ ಸಮಿತಿಯ ಅಧ್ಯಕ್ಷ ಟಿ. ಎಸ್. ಗೌಡಪ್ಪನವರ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, “ನಮ್ಮ ಹಿರಿಯರು ತಮ್ಮ ತ್ಯಾಗ ಮತ್ತು ಬಲಿದಾನದಿಂದ ನಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದ್ದಾರೆ. ಅದನ್ನು ನಾವು ಗೌರವಿಸಬೇಕು…

Read More

ಸಂಗೊಳ್ಳಿ ರಾಯಣ್ಣ ಜಯಂತಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲಕ್ಷ್ಮಣ್ ಡೊಂಗರೆ ಅವರಿಗೆ ‘ಅತ್ಯುತ್ತಮ ಸೇವಾ ಪ್ರಶಸ್ತಿ’ ಪ್ರದಾನ

ಸಂಗೊಳ್ಳಿ ರಾಯಣ್ಣ ಜಯಂತಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲಕ್ಷ್ಮಣ್ ಡೊಂಗರೆ ಅವರಿಗೆ ‘ಅತ್ಯುತ್ತಮ ಸೇವಾ ಪ್ರಶಸ್ತಿ’ ಪ್ರದಾನ ಹುಬ್ಬಳ್ಳಿ: ಗಂಡುಮೆಟ್ಟಿನ ನಾಡು ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ, 79ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 231ನೇ ಜಯಂತಿ ಉತ್ಸವದ ಸಂದರ್ಭದಲ್ಲಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಯ ಸಹಾಯ ಸಂಚಾರ ನಿರೀಕ್ಷಕ ಲಕ್ಷ್ಮಣ್ ಡೊಂಗರೆ ಅವರಿಗೆ 2025ನೇ ಸಾಲಿನ ‘ಅತ್ಯುತ್ತಮ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. LFD”…

Read More

ಸ್ವಾತಂತ್ರ್ಯದಿನಾಚರಣೆಯ ದಿನದಂದು ಅಂಗವಿಕಲರಿಗೆ ಗುಡೇನಕಟ್ಟಿ ಗ್ರಾ ಪಂ ನಿಂದ ಅಂಗವಿಕಲರಿಗೆ ಕುಕ್ಕರ ವಿತರಣೆ

​ಫೋಟೋ: ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯತಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷೆ ನೀಲವ್ವ ಲ. ಹೊಸಳ್ಳಿ ನೇರವೇರಿಸಿ ನಂತರ ಉಪಾಧ್ಯಕ್ಷರಾದ ತಾಯವ್ವ ಕೆಂಚಣ್ಣವರ ಮತ್ತ ಸರ್ವ ಸದಸ್ಯರು ಗ್ರಾ ಪಂ ಪಿಡಿಒ ಸೇರಿ ಅಂಗವಿಕಲರಿಗೆ ಕುಕ್ಕರ ವಿತರಣೆ ಮಾಡಿದರು. ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶುಕ್ರವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮಳೆಹನಿಗಳ ನಡುವೆಯೂ ಗ್ರಾಮಸ್ಥರು ದೇಶಭಕ್ತಿಯನ್ನು ಮೆರೆದರು. ಇದೇ ಸಮಯದಲ್ಲಿ ಗುಡೇನಕಟ್ಟಿ ಗ್ರಾ…

Read More

ನಾವೆಲ್ಲರೂ ಜಾತಿ, ಮತ, ಪಂಥಗಳನ್ನು ಮೀರಿ ಒಗ್ಗಟ್ಟಿನಿಂದ ದೇಶದ ಪ್ರಗತಿಗಾಗಿ ಶ್ರಮಿಸಬೇಕು ಮತ್ತು ನಮ್ಮ ಸ್ವಾತಂತ್ರ್ಯವನ್ನು ಗೌರವಿಸಬೇಕು,” ಶಾಸಕ ಎಂ ಆರ್ ಪಾಟೀಲ

ಕುಂದಗೋಳ:”ಸುಮಾರು 200 ವರ್ಷಗಳ ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಲು ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ  ಪಟೇಲ್, ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಅಸಂಖ್ಯಾತ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ನಾವು ಸದಾ ಸ್ಮರಿಸಬೇಕು. ಅವರ ಹೋರಾಟದ ಫಲವಾಗಿ ಇಂದು ನಾವು ಸ್ವತಂತ್ರರಾಗಿ ಮಾತನಾಡಲು ಸಾಧ್ಯವಾಗಿದೆ. ಈ ದಿನವನ್ನು ಆಚರಿಸುವುದರ ಪ್ರಮುಖ ಉದ್ದೇಶವೇ ನಮ್ಮ ಯುವ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವ ಮತ್ತು ನಮ್ಮ ಹಿರಿಯರ ತ್ಯಾಗದ ಬಗ್ಗೆ ಅರಿವು ಮೂಡಿಸುವುದಾಗಿದೆ,” ಎಂದು ಶಾಸಕ…

Read More

ಯರಗುಪ್ಪಿ ಪಂಚಾಯಿತಿ ವಿರುದ್ಧ ಮುಳ್ಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ ಎಚ್ಚರಿಕೆ

ಯರಗುಪ್ಪಿ ಪಂಚಾಯಿತಿ ವಿರುದ್ಧ ಮುಳ್ಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ ಎಚ್ಚರಿಕೆ ಪೋಟೋ: ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬದ ನೀರಾಶ್ರೀತರು ತಾ ಪಂ ತೆರಳಿ ತಾ ಪಂ ಇಓ ಜಗದೀಶ ಕಮ್ಮಾರ ಅವರಿಗೆ ಹಾಗೂ ಪೋಲಿಸ್ ಠಾಣೆಗೆ ಹಾಗೂ ಯರಗುಪ್ಪಿ ಗ್ರಾಮ ಪಂಚಾಯತಿ ಯವರಿಗೆ ಪ್ರತಿಭಟನೆ ಮಾಡುವದಾಗಿ ಮನವಿ ಸಲ್ಲಿಸಿದರು. ಕುಂದಗೋಳ: ಕುಂದಗೋಳ ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬಗಳು ಬೆಣ್ಣೆಹಳ್ಳ ಪ್ರವಾಹದಿಂದ ನಿರಾಶ್ರಿತರಾಗಿದ್ದು, ಮನೆ ಮತ್ತು ಜಾಗೆ ನೀಡುವಂತೆ ಆಗ್ರಹಿಸಿ ಯರಗುಪ್ಪಿ ಗ್ರಾಮ ಪಂಚಾಯಿತಿ ಮುಂದೆ ಉಪವಾಸ…

Read More

ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ “ಹರ್ ಘರ್ ತಿರಂಗ” ಬೈಕ್ ರ‍್ಯಾಲಿ: ಸ್ವಾತಂತ್ರ್ಯೋತ್ಸವ ವಿಜಯೋತ್ಸವಕ್ಕೆ ಸಿದ್ಧತೆ

ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ “ಹರ್ ಘರ್ ತಿರಂಗ” ಬೈಕ್ ರ‍್ಯಾಲಿ: ಸ್ವಾತಂತ್ರ್ಯೋತ್ಸವ ವಿಜಯೋತ್ಸವಕ್ಕೆ ಸಿದ್ಧತೆ ಧಾರವಾಡ: ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಮೋರ್ಚಾ ಕುಂದಗೋಳ ವತಿಯಿಂದ “ಹರ್ ಘರ್ ತಿರಂಗ” ಯಾತ್ರೆಯ ನಿಮಿತ್ತ ಗುರುವಾರದಂದು ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.ಸಂಶಿ ಗ್ರಾಮದ ನಿವೃತ್ತ ಯೋಧ ಜಗದೀಶ ತಮ್ಮನ್ನವರ ಅವರು ರ‍್ಯಾಲಿಗೆ ಚಾಲನೆ ನೀಡಿದರು.ಗಣ್ಯರಿಗೆ ಗೌರವ ಸಮರ್ಪಣೆ ಮಾಡುವ ಮೂಲಕ ಮೊದಲಿಗೆಸಂಶಿ ಗ್ರಾಮದ ಜಗದ್ಗುರು ಫಕೀರೇಶ್ವರ ಮಠದಿಂದ…

Read More

ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ “ಹರ್ ಘರ್ ತಿರಂಗ” ಬೈಕ್ ರ‍್ಯಾಲಿ: ಸ್ವಾತಂತ್ರ್ಯೋತ್ಸವದ ವಿಜಯೋತ್ಸವಕ್ಕೆ ಸಿದ್ಧತೆ

ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ “ಹರ್ ಘರ್ ತಿರಂಗ” ಬೈಕ್ ರ‍್ಯಾಲಿ: ಸ್ವಾತಂತ್ರ್ಯೋತ್ಸವ ವಿಜಯೋತ್ಸವಕ್ಕೆ ಸಿದ್ಧತೆ ಧಾರವಾಡ: ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಮೋರ್ಚಾ ಕುಂದಗೋಳ ವತಿಯಿಂದ “ಹರ್ ಘರ್ ತಿರಂಗ” ಯಾತ್ರೆಯ ನಿಮಿತ್ತ ಗುರುವಾರದಂದು ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.ಸಂಶಿ ಗ್ರಾಮದ ನಿವೃತ್ತ ಯೋಧ ಜಗದೀಶ ತಮ್ಮನ್ನವರ ಅವರು ರ‍್ಯಾಲಿಗೆ ಚಾಲನೆ ನೀಡಿದರು. ಗಣ್ಯರಿಗೆ ಗೌರವ ಸಮರ್ಪಣೆ ಮಾಡುವ ಮೂಲಕ ಮೊದಲಿಗೆ ಸಂಶಿ ಗ್ರಾಮದ ಜಗದ್ಗುರು…

Read More

ಯರಗುಪ್ಪಿ ಪಂಚಾಯಿತಿ ವಿರುದ್ಧ ಮುಳ್ಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ ಎಚ್ಚರಿಕೆ

ಪೋಟೋ: ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬದ ನೀರಾಶ್ರೀತರು ತಾ ಪಂ ತೆರಳಿ ತಾ ಪಂ ಇಓ ಜಗದೀಶ ಕಮ್ಮಾರ ಅವರಿಗೆ ಹಾಗೂ ಪೋಲಿಸ್ ಠಾಣೆಗೆ ಹಾಗೂ ಯರಗುಪ್ಪಿ ಗ್ರಾಮ ಪಂಚಾಯತಿ ಯವರಿಗೆ ಪ್ರತಿಭಟನೆ ಮಾಡುವದಾಗಿ ಮನವಿ ಸಲ್ಲಿಸಿದರು. ಕುಂದಗೋಳ: ಕುಂದಗೋಳ ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬಗಳು ಬೆಣ್ಣೆಹಳ್ಳ ಪ್ರವಾಹದಿಂದ ನಿರಾಶ್ರಿತರಾಗಿದ್ದು, ಮನೆ ಮತ್ತು ಜಾಗೆ ನೀಡುವಂತೆ ಆಗ್ರಹಿಸಿ ಯರಗುಪ್ಪಿ ಗ್ರಾಮ ಪಂಚಾಯಿತಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಸುಮಾರು 15 ವರ್ಷಗಳ ಹಿಂದೆ…

Read More

ಬಸಾಪೂರ (ಗೌಡಗಟ್ಟಿ) ಶ್ರೀ ಬಸವೇಶ್ವರನ ಜಾತ್ರೆ ಆ-18 ರಂದು.

ಧಾರವಾಡ: ಕುಂದಗೋಳ ತಾಲ್ಲೂಕಿನ ಬಸಾಪುರ (ಗೌಡಗಟ್ಟಿ) ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಆಗಸ್ಟ್ 18ರಂದು ಭಕ್ತಿ, ಸಡಗರದಿಂದ ನಡೆಯಲಿದೆ.ಜಾತ್ರಾ ಮಹೋತ್ಸವದ ಅಂಗವಾಗಿ ಶ್ರಾವಣ ಮಾಸದ ನಿಮಿತ್ತ ನಿರಂತರ ರುದ್ರಾಭಿಷೇಕ, ಎಲೆ ಪೂಜೆ, ಬುತ್ತಿ ಪೂಜೆ, ಬೆಣ್ಣೆ ಪೂಜೆ, ಬಾಳೆಹಣ್ಣಿನ ಪೂಜೆ ಹಾಗೂ ಗಂಧದ ಅಲಂಕಾರದಂತಹ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದೆ.ಸಾಂಪ್ರದಾಯಿಕ ಮೆರವಣಿಗೆಆಗಸ್ಟ್ 18ರಂದು ಶಿರೂರು ಗ್ರಾಮದಿಂದ ಹೊರಡುವ ನಂದಿಕೋಲು ಪಲ್ಲಕ್ಕಿಯಲ್ಲಿ ಶ್ರೀ ಬಸವಣ್ಣನವರ ಮೂರ್ತಿಯನ್ನು ಭಕ್ತರು ಹೊತ್ತು ಬಸಾಪುರ ಗ್ರಾಮಕ್ಕೆ ಬರಲಿದ್ದಾರೆ. ಇದೇ ರೀತಿ,…

Read More