ಕಂದಾಯ ದಾಖಲೆಗಳ ಮಹತ್ವದ ಡಿಜಿಟಲೀಕರಣ: ಇ-ಖಾತಾ, ಭೂ-ಸುರಕ್ಷಾ ಅಡಿಯಲ್ಲಿ 45 ಕೋಟಿ ಪುಟಗಳು ಆನ್‌ಲೈನ್

Recent Views 43 ಬೆಂಗಳೂರು: ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣಕ್ಕೆ (Digitization) ನೀಡಿದ ಆದ್ಯತೆಯಿಂದಾಗಿ, ಇ-ಖಾತಾ (e-Khata) ಸೇರಿದಂತೆ ಬಹುತೇಕ ದಾಖಲೆಗಳು ಈಗಾಗಲೇ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿವೆ. ಭೂ-ಸುರಕ್ಷಾ ಯೋಜನೆಯಡಿಯಲ್ಲಿ ಇದುವರೆಗೆ 65 ಲಕ್ಷ ಕಡತಗಳು ಮತ್ತು 8.2 ಲಕ್ಷ ರಿಜಿಸ್ಟರ್‌ಗಳು ಸೇರಿ ಸುಮಾರು ೪೫ ಕೋಟಿ ಪುಟಗಳ ಕಂದಾಯ ಇಲಾಖೆಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲೇ ಡಿಜಿಟಲ್ ರೆಕಾರ್ಡ್ ಕೊಠಡಿಗಳು ಉದ್ಘಾಟನೆದಾಖಲೆಗಳನ್ನು ಸುರಕ್ಷಿತವಾಗಿಡಲು ಮತ್ತು ನಾಗರಿಕರಿಗೆ ಸುಲಭವಾಗಿ ಪ್ರವೇಶ…

Read More

ದಸರಾ ರಾಜಕೀಯ ವಿಷಯವಲ್ಲ, ಸಾಂಸ್ಕೃತಿಕ ಉತ್ಸವ: ವಿರೋಧ ವ್ಯಕ್ತಪಡಿಸಿದವರಿಗೆ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ – ಮುಖ್ಯಮಂತ್ರಿ ಸಿದ್ದರಾಮಯ್ಯ

Recent Views 16 ಮೈಸೂರು: ದಸರಾ ಉದ್ಘಾಟಕರ ಆಯ್ಕೆ ವಿಚಾರದಲ್ಲಿ ವಿರೋಧ ಪಕ್ಷವಾದ ಬಿಜೆಪಿಯವರು ವಿರೋಧದ ಧ್ವನಿಯೆತ್ತಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಜಾತ್ಯಾತೀತ ರಾಜ್ಯವಾಗಿದ್ದು, ಸಂವಿಧಾನದ ಬಗ್ಗೆ ಅರಿವಿಲ್ಲದವರೇ ಇಂತಹ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅವರಿಗೆ ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ ಎಂದು ಮುಖ್ಯಮಂತ್ರಿಗಳು ಬಿಜೆಪಿಯ ಟೀಕೆಗಳನ್ನು ತಳ್ಳಿಹಾಕಿದರು. ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾ ರಾಜಕೀಯದ ವಿಷಯವಲ್ಲ, ಇದು ನಾಡಿನ ಸಾಂಸ್ಕೃತಿಕ ಉತ್ಸವ. ಈ ಬಾರಿ ದಸರಾಕ್ಕೆ…

Read More

J&K: Searches in Kathua after suspicious border movements; footprint traced | India News

Recent Views 11 JAMMU: Security forces launched searches Wednesday after reports of suspicious movement in Juthana Rajbagh area of J&K’s Kathua district.“Some locals reported the movements of three persons, including one who was carrying a heavy backpack,” an official said.Soon after, J&K police and BSF personnel started the searches in the area along the Ujh…

Read More