ಮಿತಸಮಯ ಮಹಿಳಾ ಕಥಾಸಂಚಯ: ಧಾರವಾಡದಲ್ಲಿ ವಿನೂತನ ಕಾರ್ಯಕ್ರಮ

Recent Views 12 ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಸೆ:22 ರಂದು ಸಂಜೆ 5:30ಕ್ಕೆ ಚೆನ್ನಬಸವ್ವ ಸಾದರ ಅವರ ಸ್ಮರಣಾರ್ಥವಾಗಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಈ ವಿನೂತನ ಕಾರ್ಯಕ್ರಮಕ್ಕೆ “ಮಿತಸಮಯ ಮಹಿಳಾ ಕಥಾಸಂಚಯ” ಎಂದು ಹೆಸರಿಡಲಾಗಿದ್ದು, ಹತ್ತು ಜನ ಪ್ರತಿಭಾವಂತ ಮಹಿಳಾ ಕಥೆಗಾರ್ತಿಯರು ತಾವು ಬರೆದ ಹತ್ತು ಹೊಸ ಕಥೆಗಳನ್ನು ತಲಾ ಹತ್ತು ನಿಮಿಷಗಳ ಅವಧಿಯಲ್ಲಿ ವಾಚನ ಮಾಡಲಿದ್ದಾರೆ. ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ…

Read More

ಬೆಲ್ಲದ ಶೋ ರೂಂ ನಿಂದ ಹಬ್ಬದ ಉಡುಗೊರೆ: ಸುಜುಕಿ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ಭರ್ಜರಿ ಕೊಡುಗೆಗಳು!

Recent Views 11 ಹುಬ್ಬಳ್ಳಿ: ಹಬ್ಬದ ಸಡಗರಕ್ಕೆ ಹೊಸ ರಂಗು ತುಂಬಲು ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆ ‘ಸುಜುಕಿ ಹಬ್ಬ ಕಾ ಉಪಹಾರ್’ ಹೆಸರಿನಲ್ಲಿ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಈ ಕೊಡುಗೆಗಳು ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 31, 2025 ರವರೆಗೆ ಲಭ್ಯವಿವೆ. ಆಕರ್ಷಕ ಕೊಡುಗೆಗಳ ವಿವರಗಳು: ಲಕ್ಕಿ ಡ್ರಾ ಸ್ಪರ್ಧೆ:ಸುಜುಕಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಒಂದು ವಿಶೇಷ ಅವಕಾಶವಿದೆ. ಲಕ್ಕಿ ಡ್ರಾದಲ್ಲಿ ಭಾಗವಹಿಸಿ, ಡಿಸೈರ್ ಕಾರ್, ಗಿಕ್ಸ್ಸರ್ ಎಸ್‌ಎಫ್ 250, ಗಿಕ್ಸ್ಸರ್ 250, ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಗೆಲ್ಲಬಹುದು….

Read More

‘India is very strong’ – Gujarat Titans star on muted hype ahead of Super Four clash with Pakistan | Cricket News

Recent Views 12 Axar Patel of India celebrates with team mates (Photo by Francois Nel/Getty Images) Indian spinner Sai Kishore has suggested that Team India‘s dominant performance might be the reason for less hype surrounding their upcoming Super 4s clash against Pakistan in the Asia Cup, scheduled for Sunday at the Dubai International Cricket Stadium….

Read More

ಡಿಜೆ ಇಲ್ಲದೆ, ಗ್ರಾಮೀಣ ಸೊಗಡಿನಿಂದ ಗಣೇಶನಿಗೆ ಬೀಳ್ಕೊಟ್ಟ ಹಿರೇಹೊನ್ನಿಹಳ್ಳಿ ಗ್ರಾಮಸ್ಥರು

Recent Views 13 ಕಲಘಟಗಿ: ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಜೈ ಶ್ರೀರಾಮ ಗರಡಿ ಮನೆ ಗೆಳೆಯರ ಬಳಗದ ವತಿಯಿಂದ ಸ್ಥಾಪಿಸಿದ್ದ ಗಣೇಶ ಮೂರ್ತಿಯನ್ನು 25 ದಿನಗಳ ವಿಶಿಷ್ಟ ಕಾರ್ಯಕ್ರಮಗಳ ನಂತರ ಭಕ್ತಿ ಮತ್ತು ಸಂಭ್ರಮದಿಂದ ವಿಸರ್ಜಿಸಲಾಯಿತು. ಯುವಕರು ಆಧುನಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಡಿಜೆ ಬಳಸದೆ, ಕೋಲಾಟದಂತಹ ಜನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಗಣೇಶೋತ್ಸವದ ಈ 25 ದಿನಗಳಲ್ಲಿ, ಗೆಳೆಯರ ಬಳಗವು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿತ್ತು. ಪ್ರತೀ…

Read More

ಕಲಾಲ ಕಾಟಿಕ್/ಖಟೀಕ್ ಸಮುದಾಯದ ಬಂಧುಗಳಿಗೆ ಜಾತಿ ಗಣತಿ ಕುರಿತು ಮನವಿ

Recent Views 10 ಹುಬ್ಬಳ್ಳಿ: ರಾಜ್ಯ ಸರ್ಕಾರದ ವತಿಯಿಂದ ಇದೇ ಸೆಪ್ಟೆಂಬರ್ 22, 2025 ರಂದು ನಡೆಯಲಿರುವ ಜಾತಿ ಗಣತಿಯಲ್ಲಿ ಸೂರ್ಯವಂಶ ಕ್ಷತ್ರಿಯ ಕಲಾಲ ಕಾಟಿಕ್ ಸಮಾಜದ ಬಂಧುಗಳು ತಪ್ಪದೆ ಪಾಲ್ಗೊಳ್ಳಬೇಕು ಎಂದು ಸಮಾಜದ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ‘ಸುವರ್ಣ ಕರ್ನಾಟಕ ಸೂರ್ಯವಂಶ ಕ್ಷತ್ರಿಯ ಕಲಾಲ ಕಾಟಿಕ್ ಸಮಾಜ’ದ ವತಿಯಿಂದ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಭಾಗವಾಗಿ ಸಮೀಕ್ಷೆದಾರರು ಪ್ರತಿ ಮನೆಮನೆಗೂ ಭೇಟಿ ನೀಡಲಿದ್ದು, ಸಮುದಾಯದವರು…

Read More