ಧರ್ಮಸ್ಥಳ ಪ್ರಕರಣ: ಆರೋಪಗಳು ಆಧಾರರಹಿತ, ಎಸ್ಐಟಿ ತನಿಖೆಗೆ ನಮ್ಮ ಸಹಮತ ಧ ಧರ್ಮಾಧಿಕಾರಿ-ಡಾ: ವೀರೇಂದ್ರ ಹೆಗ್ಗಡೆ
Recent Views 16 ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಆರೋಪ ಮತ್ತು ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು, ಎರಡು ದಶಕಗಳ ಅವಧಿಯಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಕೊಲೆ, ಅತ್ಯಾಚಾರ ಮತ್ತು ಸಮಾಧಿಗಳ ಆರೋಪಗಳು ‘ಆಧಾರರಹಿತ ಮತ್ತು ಸುಳ್ಳು’ ಎಂದು ಹೇಳಿದ್ದಾರೆ. ಸತ್ಯ ಹೊರಬರಲು ಎಸ್ಐಟಿ ತನಿಖೆಯನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಆರೋಪಗಳಿಂದ ನೋವಾಗಿದೆ:“ಈ ಆರೋಪಗಳು…

