ರಾಜಣ್ಣ ರಾಜೀನಾಮೆ ದೊಡ್ಡ ಷಡ್ಯತ್ರ:ಮಾಜಿ ಸಚಿವ ರಾಜುಗೌಡ ಹೇಳಿಕೆ
ರಾಜಣ್ಣ ರಾಜೀನಾಮೆ ದೊಡ್ಡ ಷಡ್ಯಂತ್ರ; ಮಾಜಿ ಸಚಿವ ರಾಜೂಗೌಡ ಯಾದಗಿರಿ: ಕಾಂಗ್ರೆಸ್ನ ಪ್ರಭಾವಿ ನಾಯಕ, ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ರಾಜೀನಾಮೆ ಒಂದು ದೊಡ್ಡ ಷಡ್ಯಂತ್ರ. ಕಾಂಗ್ರೆಸ್ ಪಾಳಯದಲ್ಲಿಯೇ ರಾಜಣ್ಣ ಅವರನ್ನು ಖೆಡ್ಡಾಕ್ಕೆ ಕೆಡವಲು ಹಲವರು ಹೊಂಚು ಹಾಕಿದ್ದರು ಎಂದು ಮಾಜಿ ಸಚಿವ ರಾಜೂಗೌಡ ಆರೋಪ ಮಾಡಿದ್ದಾರೆ.ಜಿಲ್ಲೆಯ ಸುರಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗ ರಾಜಣ್ಣನ ರಾಜೀನಾಮೆಯಾಗಿದೆ, ಮುಂದೆ ಸಚಿವ ಸತೀಶ್ ಜಾರಕಿಹೊಳಿ ಅವರ ರಾಜೀನಾಮೆಗೂ ಸಂಚು ನಡೆಯುತ್ತಿದೆ” ಎಂದು ಸ್ಫೋಟಕ ಹೇಳಿಕೆ…

