ಕುಂದಗೋಳ ತಾಲ್ಲೂಕು ಆಸ್ಪತ್ರೆಗೆ ನ್ಯಾಯಾಧೀಶರ ಭೇಟಿ, ಪರಿಶೀಲನೆ
ಸರಕಾರಿ ಆಸ್ಪತ್ರೆಗೆ ನ್ಯಾಯಾಧೀಶರ ಬೇಟಿ: ಪರಿಶೀಲನೆ ಧಾರವಾಡ:ಜಿಲ್ಲಾ ಕುಂದಗೋಳ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಹಾಗೂ ಸ್ಥಳಿಯ ಪೋಲೀಸ್ ಠಾಣೆಗೆ ಬೇಟಿ ನೀಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅದ್ಯಕ್ಷರು ಹಾಗೂ ಜಿಲ್ಲಾ ಸಿವಿಲ್ ಹಿರಿಯ ನ್ಯಾಯಾಧೀಶರಾದ ಪರಶುರಾಮ ಎಪ್.ದೊಡ್ಡಮನಿ ಅಲ್ಲಿನ ಕುಂದು,ಕೊರತೆ ಪರಿಶೀಲನೆ ನಡೆಸಿದರು. ಗೈರಾಗಿರುವ ಮಾಹಿತಿಯನ್ನು ಅಧಿಕೃತವಾಗಿ ತಿಳಿಸದೇ ಇರುವುದರಿಂದ ಹೊಸದಾಗಿ ವೈದ್ಯರನ್ನು ನೇಮಿಸಿಕೊಳ್ಳಲು ಅಸಾದ್ಯವಾಗಿದ್ದು,ಈ ರೀತಿ ವೈದ್ಯೆಯ ನಡಾವಳಿ ಕುರಿತು ಡಿಎಚ್ ಓ,ಮಾಹಿತಿ ನೀಡಬೇಕಿದೆ.ಎಂದು ಹೇಳಿದರು.

