ಪಾನೀಯ ಪೂರೈಕೆ ಮತ್ತು ವಿತರಣೆಯಲ್ಲಿ ಮೂಡುಬಿದಿರೆ ಮೂಲದ ‘ಕೆಝೀ’ ಸಂಸ್ಥೆಗೆ ಅತ್ಯುತ್ತಮ ನಾಯಕತ್ವ ಪ್ರಶಸ್ತಿ

ಮಂಗಳೂರು: ಮೂಡುಬಿದಿರೆ ಮೂಲದ ಸ್ವದೇಶಿ ಪಾನೀಯ ಉತ್ಪಾದನಾ ಉದ್ಯಮವಾದ ಸ್ವದೇಶಿ ಎನ್.ಜೆ. ಬೆವರೇಜಸ್ ಇತ್ತೀಚೆಗೆ ನಡೆದ ET Now.in ಬಿಸಿನೆಸ್ ಕಾನ್ಕ್ಲೇವ್ ಮತ್ತು ಅವಾರ್ಡ್ಸ್ ಕಾರ್ಯಕ್ರಮದಲ್ಲಿ “ಪಾನೀಯ ಪೂರೈಕೆ ಸರಪಳಿ ಮತ್ತು ವಿತರಣೆಯಲ್ಲಿ ಅತ್ಯುತ್ತಮ ನಾಯಕತ್ವ ಪ್ರಶಸ್ತಿ (Best Leadership Award in Beverage Supply Chain and Distribution)”ಯನ್ನು ಗೆದ್ದಿದೆ. ಈ ಸಂಸ್ಥೆಯು ‘ಕೆಝೀ’ (KZee) ಬ್ರಾಂಡ್ ಹೆಸರಿನಲ್ಲಿ ತಂಪು ಪಾನೀಯಗಳನ್ನು ಉತ್ಪಾದಿಸುತ್ತದೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಈ ಪ್ರತಿಷ್ಠಿತ ಸಮಾರಂಭದಲ್ಲಿ, ಕಂಪನಿಯ ಉದ್ಯಮಿಗಳಾದ ಶ್ರೀ ಜೆ….

Read More

ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ FIR: ಧರ್ಮಸ್ಥಳ ಪ್ರಕರಣದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಸಿ ಎಂ ಸಿದ್ದರಾಮಯ್ಯ

​ಮಂಗಳೂರು (ಅ. 27): ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತಲು ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ. ಅವರು ಸೋಮವಾರದಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ​ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಹಿಳೆಯರಿಗೆ ಅಗೌರವವಾಗಿ ಭಾಷಣ ಮಾಡಿದ್ದಾರೆ ಎಂದು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಈ ರೀತಿ ದ್ವೇಷಪೂರಿತ ಭಾಷಣ ಮಾಡುವವರ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು…

Read More