ಪಬ್ಲಿಕ್ ಸಮಾಚಾರದ ವರದಿ ಪರಿಣಾಮ: ಸಾರ್ವಜನಿಕರ ಆಕ್ರೋಶಕ್ಕೆ ಸ್ಪಂದಿಸಿದ ಸಂಶಿ ಪಂಚಾಯತಿ, ಗಣೇಶ ವಿಸರ್ಜನಾ ಸ್ಥಳಕ್ಕೆ ಹೊಸ ಕಳೆ
Recent Views 13 ಸಂಶಿ: (ಧಾರವಾಡ) ಗ್ರಾಮದ ಗಣಪತಿ ವಿಸರ್ಜನಾ ಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಗ್ರಾಮಸ್ಥರು ವ್ಯಕ್ತಪಡಿಸಿದ್ದ ಆಕ್ರೋಶಕ್ಕೆ ಸಂಶಿ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಪಂದಿಸಿದ್ದು, ವೆಬ್ ನ್ಯೂಸ್ ಚಾನೆಲ್ನಲ್ಲಿ ಬಿತ್ತರವಾಗಿದ್ದ ವರದಿಯ ಪರಿಣಾಮವಾಗಿ ತಕ್ಷಣ ಕ್ರಮ ಕೈಗೊಂಡಿದ್ದಾರೆ. ರವಿವಾರದಂದು ‘ಪಬ್ಲಿಕ್ ಸಮಾಚಾರ’ (ವೆಬ್) ನ್ಯೂಸ್ ಚಾನೆಲ್ನಲ್ಲಿ ವರದಿ ಬಿತ್ತರಗೊಂಡ ನಂತರ ಎಚ್ಚೆತ್ತ ಗ್ರಾಮ ಪಂಚಾಯತಿ ಸಿಬ್ಬಂದಿ ಸೋಮವಾರಂದು ಗಣೇಶ ಮೂರ್ತಿ ವಿಸರ್ಜನೆ ಮಾಡುವ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯ…

