ಮಳಲಿ ಬಸವೇಶ್ವರ ದೇವಸ್ಥಾನದ ಅಂದಾಜು 07 ಗುಂಟೆ ಜಾಗ ಗುಳುಂ: ದಾಖಲೆ ತಿದ್ದಿ ಲಕ್ಷಾಂತರ ರೂಪಾಯಿ ಲೂಟಿ ಆರೋಪ? ದಾಖಲೆ ಸಮೇತ ಎಳೆ ಎಳೆಯಾಗಿ ವರದಿ ಬಿಚ್ಚಿಟ್ಟ ಸಿದ್ದಲಿಂಗೇಶ

Recent Views 256 ಕುಂದಗೋಳ : ತಾಲೂಕಿನ ಮಳಲಿ ಗ್ರಾಮದ ಐತಿಹಾಸಿಕ ಕುಂದಗೋಳ ಬಸವೇಶ್ವರ ಕರಿಹಂಚಿನ ದೇವಾಲಯಕ್ಕೆ ಸೇರಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಹಿಂದಿನ ಗ್ರಾಮ ಪಂಚಾಯತಿ ಅಧಿಕಾರಿಗಳು ಶಾಮೀಲಾಗಿ, ದಾಖಲೆಗಳನ್ನು ತಿದ್ದುವ ಮೂಲಕ ದೇವಸ್ಥಾನದ ಅಕ್ಕಪಕ್ಕದವರಿಗೆ ಹಗಲು ದರೋಡೆ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು, ದೇವರ ಆಸ್ತಿ ನುಂಗಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಖಲೆಗಳ ಪ್ರಕಾರ 1961-62 ರಲ್ಲಿ ದೇವಸ್ಥಾನಕ್ಕೆ ಅಂದಾಜು 06 ರಿಂದ 07 ಗುಂಟೆ ಜಾಗವಿತ್ತು. ಆದರೆ…

Read More

ಅಣ್ಣಿಗೇರಿ ಪುರಸಭೆ ಸಭೆಯಲ್ಲಿ ಗದ್ದಲ, ಕಿತ್ತಾಟ: ಶಾಸಕರ ಸಮ್ಮುಖದಲ್ಲೇ ಭಿನ್ನಮತ ಸ್ಫೋಟ

Recent Views 9 ಅಣ್ಣಿಗೇರಿ: (ಧಾರವಾಡ) ಸ್ಥಳೀಯ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದ್ದ ಅಣ್ಣಿಗೇರಿ ಪುರಸಭೆಯ ವಿಶೇಷ ಸಾಮಾನ್ಯ ಸಭೆ, ಸೋಮವಾರ ಜನಪ್ರತಿನಿಧಿಗಳ ನಡುವಿನ ಭಿನ್ನಮತ ಮತ್ತು ಅಧಿಕಾರ ಹಂಚಿಕೆಯ ಕಿತ್ತಾಟದೊಂದಿಗೆ ಭಾರಿ ಗದ್ದಲಕ್ಕೆ ಕಾರಣವಾಯಿತು. ಶಾಸಕ ಎನ್.ಹೆಚ್.ಕೋನರಡ್ಡಿ ಅವರ ಸಮ್ಮುಖದಲ್ಲೇ ಕೆಲವು ಸದಸ್ಯರು ವಾಕ್ಸಮರ ನಡೆಸಿ ಸಭೆಯಿಂದ ಹೊರ ನಡೆದ ಪ್ರಸಂಗಗಳು ಜರುಗಿದವು. ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 12ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡಲಾಯಿತು….

Read More

QIA moves HC for $235 mn award against Byju’s CEO

Recent Views 9 Bengaluru: The Qatar Investment Authority (QIA), through its subsidiary Qatar Holding, has approached the Karnataka high court to enforce an arbitral award of $235 million (about Rs 2,060 crore) against Byju Raveendran and his investment vehicle, Byju’s Investments (BIPL). The claim includes interest of 4% per annum, compounding daily from Feb 28,…

Read More