ಸಂಶಯದ ಭೂತ: ಸಾರಿಗೆ ಕಂಡಕ್ಟರ್ನಿಂದ ಪತ್ನಿ ಬರ್ಬರ ಹತ್ಯೆ; ಮೂವರು ಮಕ್ಕಳು ಅನಾಥ
ಸಂಶಯದ ಭೂತ: ಸಾರಿಗೆ ಕಂಡಕ್ಟರ್ನಿಂದ ಪತ್ನಿ ಬರ್ಬರ ಹತ್ಯೆ; ಮೂವರು ಮಕ್ಕಳು ಅನಾಥ ಗದಗ: ಪತ್ನಿಯ ನಡತೆ ಬಗ್ಗೆ ಸಂಶಯ ಹೊಂದಿದ್ದ ಸಾರಿಗೆ ಸಂಸ್ಥೆಯ ಕಂಡಕ್ಟರ್ ಒಬ್ಬರು ಆಕೆಗೆ ಬೀಸುವ ಕಲ್ಲಿನಿಂದ ಜಜ್ಜಿ, ಬಳಿಕ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಭೀಕರ ಘಟನೆ ಗದಗ ತಾಲೂಕಿನ ಬಿಂಕದಕಟ್ಟೆ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಯಲ್ಲಮ್ಮ ಅಲಿಯಾಸ್ ಸ್ವಾತಿ (30) ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಆರೋಪಿಯನ್ನು ರಮೇಶ್ ನರಗುಂದ ಎಂದು ಗುರುತಿಸಲಾಗಿದ್ದು, ಈತ ಗದಗ ಬಸ್…

