‘ಪಂಚ ಗ್ಯಾರಂಟಿ’ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸತೀಶ ಟಿ. ಕೊಬ್ಬಯ್ಯನವರ ನೇಮಕ
ಕುಂದಗೋಳ: ನೇಮಕಾತಿ ಅಧಿಸೂಚನೆ ಕುಂದಗೋಳ ಜಿಲ್ಲಾ ‘ಪಂಚ ಗ್ಯಾರಂಟಿ’ — ಅನುಷ್ಠಾನ ಸಮಿತಿ ಸನ್ಮಾನ್ಯ ಶ್ರೀ ಸತೀಶ್ ಟಿ. ಕೊಬ್ಬಯ್ಯನವರ ನೇಮಕ ಅಧ್ಯಕ್ಷ — ಅನುಷ್ಠಾನ ಸಮಿತಿ ಶ್ರೀ ಸತೀಶ್ ಟಿ. ಕೊಬ್ಬಯ್ಯನವರ ನೇಮಕ ಕುರಿತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಪಂಚ ಗ್ಯಾರಂಟಿ” ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸತೀಶ ಟಿ. ಕೊಬ್ಬಯ್ಯನವರ ಅವರನ್ನು ನೇಮಕ ಮಾಡಲಾಗಿದೆ. ಈ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸತೀಶ ಕೊಬ್ಬಯ್ಯನವರ ಅವರು, ತಮ್ಮನ್ನು…

