ನಾವೆಲ್ಲರೂ ಜಾತಿ, ಮತ, ಪಂಥಗಳನ್ನು ಮೀರಿ ಒಗ್ಗಟ್ಟಿನಿಂದ ದೇಶದ ಪ್ರಗತಿಗಾಗಿ ಶ್ರಮಿಸಬೇಕು ಮತ್ತು ನಮ್ಮ ಸ್ವಾತಂತ್ರ್ಯವನ್ನು ಗೌರವಿಸಬೇಕು,” ಶಾಸಕ ಎಂ ಆರ್ ಪಾಟೀಲ

ಕುಂದಗೋಳ:”ಸುಮಾರು 200 ವರ್ಷಗಳ ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಲು ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ  ಪಟೇಲ್, ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಅಸಂಖ್ಯಾತ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ನಾವು ಸದಾ ಸ್ಮರಿಸಬೇಕು. ಅವರ ಹೋರಾಟದ ಫಲವಾಗಿ ಇಂದು ನಾವು ಸ್ವತಂತ್ರರಾಗಿ ಮಾತನಾಡಲು ಸಾಧ್ಯವಾಗಿದೆ. ಈ ದಿನವನ್ನು ಆಚರಿಸುವುದರ ಪ್ರಮುಖ ಉದ್ದೇಶವೇ ನಮ್ಮ ಯುವ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವ ಮತ್ತು ನಮ್ಮ ಹಿರಿಯರ ತ್ಯಾಗದ ಬಗ್ಗೆ ಅರಿವು ಮೂಡಿಸುವುದಾಗಿದೆ,” ಎಂದು ಶಾಸಕ…

Read More

ಯರಗುಪ್ಪಿ ಪಂಚಾಯಿತಿ ವಿರುದ್ಧ ಮುಳ್ಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ ಎಚ್ಚರಿಕೆ

ಯರಗುಪ್ಪಿ ಪಂಚಾಯಿತಿ ವಿರುದ್ಧ ಮುಳ್ಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ ಎಚ್ಚರಿಕೆ ಪೋಟೋ: ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬದ ನೀರಾಶ್ರೀತರು ತಾ ಪಂ ತೆರಳಿ ತಾ ಪಂ ಇಓ ಜಗದೀಶ ಕಮ್ಮಾರ ಅವರಿಗೆ ಹಾಗೂ ಪೋಲಿಸ್ ಠಾಣೆಗೆ ಹಾಗೂ ಯರಗುಪ್ಪಿ ಗ್ರಾಮ ಪಂಚಾಯತಿ ಯವರಿಗೆ ಪ್ರತಿಭಟನೆ ಮಾಡುವದಾಗಿ ಮನವಿ ಸಲ್ಲಿಸಿದರು. ಕುಂದಗೋಳ: ಕುಂದಗೋಳ ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬಗಳು ಬೆಣ್ಣೆಹಳ್ಳ ಪ್ರವಾಹದಿಂದ ನಿರಾಶ್ರಿತರಾಗಿದ್ದು, ಮನೆ ಮತ್ತು ಜಾಗೆ ನೀಡುವಂತೆ ಆಗ್ರಹಿಸಿ ಯರಗುಪ್ಪಿ ಗ್ರಾಮ ಪಂಚಾಯಿತಿ ಮುಂದೆ ಉಪವಾಸ…

Read More

ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ “ಹರ್ ಘರ್ ತಿರಂಗ” ಬೈಕ್ ರ‍್ಯಾಲಿ: ಸ್ವಾತಂತ್ರ್ಯೋತ್ಸವ ವಿಜಯೋತ್ಸವಕ್ಕೆ ಸಿದ್ಧತೆ

ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ “ಹರ್ ಘರ್ ತಿರಂಗ” ಬೈಕ್ ರ‍್ಯಾಲಿ: ಸ್ವಾತಂತ್ರ್ಯೋತ್ಸವ ವಿಜಯೋತ್ಸವಕ್ಕೆ ಸಿದ್ಧತೆ ಧಾರವಾಡ: ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಮೋರ್ಚಾ ಕುಂದಗೋಳ ವತಿಯಿಂದ “ಹರ್ ಘರ್ ತಿರಂಗ” ಯಾತ್ರೆಯ ನಿಮಿತ್ತ ಗುರುವಾರದಂದು ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.ಸಂಶಿ ಗ್ರಾಮದ ನಿವೃತ್ತ ಯೋಧ ಜಗದೀಶ ತಮ್ಮನ್ನವರ ಅವರು ರ‍್ಯಾಲಿಗೆ ಚಾಲನೆ ನೀಡಿದರು.ಗಣ್ಯರಿಗೆ ಗೌರವ ಸಮರ್ಪಣೆ ಮಾಡುವ ಮೂಲಕ ಮೊದಲಿಗೆಸಂಶಿ ಗ್ರಾಮದ ಜಗದ್ಗುರು ಫಕೀರೇಶ್ವರ ಮಠದಿಂದ…

Read More

ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ “ಹರ್ ಘರ್ ತಿರಂಗ” ಬೈಕ್ ರ‍್ಯಾಲಿ: ಸ್ವಾತಂತ್ರ್ಯೋತ್ಸವದ ವಿಜಯೋತ್ಸವಕ್ಕೆ ಸಿದ್ಧತೆ

ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ “ಹರ್ ಘರ್ ತಿರಂಗ” ಬೈಕ್ ರ‍್ಯಾಲಿ: ಸ್ವಾತಂತ್ರ್ಯೋತ್ಸವ ವಿಜಯೋತ್ಸವಕ್ಕೆ ಸಿದ್ಧತೆ ಧಾರವಾಡ: ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಮೋರ್ಚಾ ಕುಂದಗೋಳ ವತಿಯಿಂದ “ಹರ್ ಘರ್ ತಿರಂಗ” ಯಾತ್ರೆಯ ನಿಮಿತ್ತ ಗುರುವಾರದಂದು ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.ಸಂಶಿ ಗ್ರಾಮದ ನಿವೃತ್ತ ಯೋಧ ಜಗದೀಶ ತಮ್ಮನ್ನವರ ಅವರು ರ‍್ಯಾಲಿಗೆ ಚಾಲನೆ ನೀಡಿದರು. ಗಣ್ಯರಿಗೆ ಗೌರವ ಸಮರ್ಪಣೆ ಮಾಡುವ ಮೂಲಕ ಮೊದಲಿಗೆ ಸಂಶಿ ಗ್ರಾಮದ ಜಗದ್ಗುರು…

Read More

ಯರಗುಪ್ಪಿ ಪಂಚಾಯಿತಿ ವಿರುದ್ಧ ಮುಳ್ಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ ಎಚ್ಚರಿಕೆ

ಪೋಟೋ: ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬದ ನೀರಾಶ್ರೀತರು ತಾ ಪಂ ತೆರಳಿ ತಾ ಪಂ ಇಓ ಜಗದೀಶ ಕಮ್ಮಾರ ಅವರಿಗೆ ಹಾಗೂ ಪೋಲಿಸ್ ಠಾಣೆಗೆ ಹಾಗೂ ಯರಗುಪ್ಪಿ ಗ್ರಾಮ ಪಂಚಾಯತಿ ಯವರಿಗೆ ಪ್ರತಿಭಟನೆ ಮಾಡುವದಾಗಿ ಮನವಿ ಸಲ್ಲಿಸಿದರು. ಕುಂದಗೋಳ: ಕುಂದಗೋಳ ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬಗಳು ಬೆಣ್ಣೆಹಳ್ಳ ಪ್ರವಾಹದಿಂದ ನಿರಾಶ್ರಿತರಾಗಿದ್ದು, ಮನೆ ಮತ್ತು ಜಾಗೆ ನೀಡುವಂತೆ ಆಗ್ರಹಿಸಿ ಯರಗುಪ್ಪಿ ಗ್ರಾಮ ಪಂಚಾಯಿತಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಸುಮಾರು 15 ವರ್ಷಗಳ ಹಿಂದೆ…

Read More

ಬಸಾಪೂರ (ಗೌಡಗಟ್ಟಿ) ಶ್ರೀ ಬಸವೇಶ್ವರನ ಜಾತ್ರೆ ಆ-18 ರಂದು.

ಧಾರವಾಡ: ಕುಂದಗೋಳ ತಾಲ್ಲೂಕಿನ ಬಸಾಪುರ (ಗೌಡಗಟ್ಟಿ) ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಆಗಸ್ಟ್ 18ರಂದು ಭಕ್ತಿ, ಸಡಗರದಿಂದ ನಡೆಯಲಿದೆ.ಜಾತ್ರಾ ಮಹೋತ್ಸವದ ಅಂಗವಾಗಿ ಶ್ರಾವಣ ಮಾಸದ ನಿಮಿತ್ತ ನಿರಂತರ ರುದ್ರಾಭಿಷೇಕ, ಎಲೆ ಪೂಜೆ, ಬುತ್ತಿ ಪೂಜೆ, ಬೆಣ್ಣೆ ಪೂಜೆ, ಬಾಳೆಹಣ್ಣಿನ ಪೂಜೆ ಹಾಗೂ ಗಂಧದ ಅಲಂಕಾರದಂತಹ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದೆ.ಸಾಂಪ್ರದಾಯಿಕ ಮೆರವಣಿಗೆಆಗಸ್ಟ್ 18ರಂದು ಶಿರೂರು ಗ್ರಾಮದಿಂದ ಹೊರಡುವ ನಂದಿಕೋಲು ಪಲ್ಲಕ್ಕಿಯಲ್ಲಿ ಶ್ರೀ ಬಸವಣ್ಣನವರ ಮೂರ್ತಿಯನ್ನು ಭಕ್ತರು ಹೊತ್ತು ಬಸಾಪುರ ಗ್ರಾಮಕ್ಕೆ ಬರಲಿದ್ದಾರೆ. ಇದೇ ರೀತಿ,…

Read More

ಕುಂದಗೋಳ ತಾಲ್ಲೂಕಿನಲ್ಲಿ ಬೆಳೆ ವಿಮೆ ತಾರತಮ್ಯ: ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಶಿಲ್ದಾರರಿಗೆ ಮನವಿ,

ಕುಂದಗೋಳ ತಾಲ್ಲೂಕಿನಲ್ಲಿ ಬೆಳೆ ವಿಮೆ ತಾರತಮ್ಯ: ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ಧಾರವಾಡ: ಅತೀವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡಿರುವ ಕುಂದಗೋಳ ತಾಲ್ಲೂಕಿನ ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಬುದುವಾರದಂದು ಮನವಿ ಸಲ್ಲಿಸಿದರು. ಕುಂದಗೋಳ ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದ ಹೆಸರು, ಶೇಂಗಾ, ಹತ್ತಿ, ಉದ್ದು, ಸೋಯಾಬೀನ್, ಮತ್ತು ಗೋವಿನಜೋಳ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ರೈತರು…

Read More

ಹುಬ್ಬಳ್ಳಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ: ಆ 15 ಹಾಗೂ 16 ರಂದು ವಿವಿಧ ಕಾರ್ಯಕ್ರಮಗಳು

ಹುಬ್ಬಳ್ಳಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ; ಆ. 15 ಹಾಗೂ 16 ರಂದು ವಿವಿಧ ಕಾರ್ಯಕ್ರಮಗಳು ಹುಬ್ಬಳ್ಳಿ: ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯು ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಸಮಿತಿಯ ವತಿಯಿಂದ ಆಗಸ್ಟ್ 15 ಮತ್ತು 16ರಂದು ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಕ್ಯಾರಕಟ್ಟಿ ತಿಳಿಸಿದ್ದಾರೆ.ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಆಗಸ್ಟ್ 15ರ ಮಧ್ಯರಾತ್ರಿ ಗೋಕುಲ…

Read More

ಕುಂದಗೋಳ ತಾಲ್ಲೂಕು ಆಸ್ಪತ್ರೆಗೆ ನ್ಯಾಯಾಧೀಶರ ಭೇಟಿ, ಪರಿಶೀಲನೆ

ಸರಕಾರಿ ಆಸ್ಪತ್ರೆಗೆ ನ್ಯಾಯಾಧೀಶರ ಬೇಟಿ: ಪರಿಶೀಲನೆ ಧಾರವಾಡ:ಜಿಲ್ಲಾ ಕುಂದಗೋಳ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಹಾಗೂ ಸ್ಥಳಿಯ ಪೋಲೀಸ್ ಠಾಣೆಗೆ ಬೇಟಿ‌ ನೀಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅದ್ಯಕ್ಷರು ಹಾಗೂ ಜಿಲ್ಲಾ ಸಿವಿಲ್ ಹಿರಿಯ ನ್ಯಾಯಾಧೀಶರಾದ ಪರಶುರಾಮ ಎಪ್.ದೊಡ್ಡಮನಿ‌ ಅಲ್ಲಿನ ಕುಂದು,ಕೊರತೆ ಪರಿಶೀಲನೆ‌‌ ನಡೆಸಿದರು. ಗೈರಾಗಿರುವ ಮಾಹಿತಿಯನ್ನು ಅಧಿಕೃತವಾಗಿ ತಿಳಿಸದೇ ಇರುವುದರಿಂದ ಹೊಸದಾಗಿ ವೈದ್ಯರನ್ನು‌ ನೇಮಿಸಿಕೊಳ್ಳಲು ಅಸಾದ್ಯವಾಗಿದ್ದು,ಈ ರೀತಿ ವೈದ್ಯೆಯ‌ ನಡಾವಳಿ ಕುರಿತು ಡಿಎಚ್ ಓ‌,ಮಾಹಿತಿ ನೀಡಬೇಕಿದೆ.ಎಂದು ಹೇಳಿದರು.

Read More

ಹರಲಾಪೂರದಲ್ಲಿ ಜಿಲ್ಲಾ ಮಟ್ಟದ ಮಲ್ಲಗಂಬ ಸ್ವರ್ದೆ 90 ಮಲ್ಲಗಂಬ ಕ್ರೀಡಾಪಟುಗಳಿಗೆ ಸನ್ಮಾನ

ಧಾರವಾಡ: ಕ್ರೀಡೆಗೆ ಪ್ರೋತ್ಸಾಹ ಮತ್ತು ದೇಶಿಯ ಕ್ರೀಡೆಯಾದ ಮಲ್ಲಕಂಬವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕುಂದಗೋಳ ತಾಲ್ಲೂಕು ಹರಲಾಪೂರ ಗ್ರಾಮದಲ್ಲಿ ಗುರುವಾರದಂದು ಜಿಲ್ಲಾ ಮಟ್ಟದ ಮಲ್ಲಕಂಬ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾಯರ್ಯಕ್ರಮದಲ್ಲಿ 14 ರಿಂದ 17 ವರ್ಷದೊಳಗಿನ ಬಾಲಕ, ಬಾಲಕಿಯರಿಗಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಲ್ಲಿ ಮಲ್ಲಕಂಬ ಸ್ಪರ್ಧೆಗಳು ನಡೆದವುಗ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಂದಗೋಳ ಹಾಗೂ ಯುವಜನ ಮತ್ತು…

Read More